ನೀರಿಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಿಸ ಹೋಗಿ ಪ್ರಾಣ ಬಿಟ್ಟ ತಾಯಿ!
ಸಾಲ್ಟ್ ಲೇಕ್ ಸಿಟಿ: ಬೋಟಿಂಗ್ ವೇಳೆ ನೀರಿಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಿಸಲು ಮುಂದಾದ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಅಮೆರಿಕದ ಕೊಲೊರಾಡೋ ದಲ್ಲಿ ನಡೆದಿದೆ. ಕೊಲೊರಾಡೊದ ಸಾಲ್ಟ್ ಲೇಕ್ ಸಿಟಿ ಬಳಿ ಇರುವ ಲೇಕ್...
View Articleಸುಟ್ಟಗಾಯವಾಗಿದ್ದರೆ ತಕ್ಷಣಕ್ಕೆ ಶಮನಗೊಳಿಸಲು ಇಲ್ಲಿದೆ ಮನೆಮದ್ದು…
ಅಡುಗೆ ಮನೆಯಲ್ಲಿ ಕೆಲಸ ಮಾಡುವವರಿಗೆ ಆಗಾಗ ಚಿಕ್ಕ ಪುಟ್ಟ ಸುಟ್ಟಗಾಯಗಳು ಆಗುತ್ತಲೇ ಇರುತ್ತವೆ. ವಿಶೇಷವಾಗಿ ಕುದಿಯುವ ನೀರಿನ ಬಳಕೆಯ ಸಮಯದಲ್ಲಿ ಅನೈಚ್ಛಿಕವಾಗಿ ಕೆಲವು ಬಿಂದುಗಳು ಸಿಡಿಯಬಹುದು ಅಥವಾ ಕೊಂಚ ಪ್ರಮಾಣ ಸುರಿಯಬಹುದು. ಯಾವುದೇ ಸುಟ್ಟ...
View Articleನಗುಮೊಗದ ಬುದ್ಧ ನಿಜಕ್ಕೂ ಅದೃಷ್ಟಶಾಲಿಯೇ..?
ಬೆಳಗಾಗಿ ಎದ್ದು ನರಿ ಮುಖ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿ ಅನಾದಿ ಕಾಲದಿಂದಲೂ ಇದೆ. ಇತ್ತೀಚಿನ ದಿನಗಳಲ್ಲಿ ಈ ನಂಬಿಕೆ ದ್ವಿಗುಣಗೊಂಡಿದ್ದು, ಬಹುತೇಕ ಆಸ್ತಿಕರ ಮನೆಗಳಲ್ಲಿ ಜೋಡಿ ನರಿಗಳ ಚಿತ್ರಪಟ ಬಾಗಿಲಿಗೆ ಎದುರಾಗಿ...
View Articleನಿಮ್ಮ ಕೂದಲು ಉದ್ದವಾಗಬೇಕೆಂದರೆ ಹೀಗೆ ಮಾಡಿ….
ಕೆಲವರಿಗೆ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಬಯಕೆ ಇರುತ್ತೆ. ತಮ್ಮ ಈ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಒದ್ದಾಡುತ್ತಿರುತ್ತಾರೆ. ನಿಮಗೂ ಉದ್ದ ಕೂದಲು ಬೆಳೆಸಿಕೊಳ್ಳಬೇಕೆಂಬ ಆಸೆ ಇದೆಯೇ? ಹೀಗೆ ಮಾಡಿ. 1. ದಿನಕ್ಕೆ ಎರಡು – ಮೂರು ಬಾರಿ...
View Articleನೀವು ಸುಂದರವಾಗಿ ಕಾಣಲು, ಸೌಂದರ್ಯ ಹಾಳಾಗದಿರಲು ಈ ಅಭ್ಯಾಸಗಳನ್ನು ಬಿಡಿ…
ಆರೋಗ್ಯವಂತಿಕೆಯ ಮುಖ್ಯ ಲಕ್ಷಣ ಕಾಂತಿಯುಕ್ತ ತ್ವಚೆ. ಸೌಂದರ್ಯ ಯಾರಿಗೆ ಬೇಡ ಹೇಳಿ. ಗಂಡು- ಹೆಣ್ಣನ್ನದೇ ಎಲ್ಲರೂ ತಾವು ಸುಂದರವಾಗಿ ಕಾಣಬೇಕು. ಇತರರನ್ನು ಆಕರ್ಷಿಕಸಬೇಕು ಎಂದು ಬಯಸುತ್ತಾರೆ. ಆದರೆ ದಿನನಿತ್ಯದ ಕೆಲವು ಅಭ್ಯಾಸಗಳು ಅರಿವಿಲ್ಲದೇ...
View Articleತಲೆಹೊಟ್ಟು ನಿವಾರಣೆಗೆ ಇಲ್ಲಿದೆ ಮನೆ ಮದ್ದು…
ತಲೆಹೊಟ್ಟು ಸಮಸ್ಯೆಯಿಂದ ಬೇಸತ್ತಿದ್ದೀರಾ? ತಲೆ ಸ್ನಾನ ಮಾಡಿದ ಮೇಲೆ, ತಲೆ ಬಾಚುವ ವೇಳೆ ತಲೆಹೊಟ್ಟು ನಿಮ್ಮನ್ನು ಕಂಗೆಡಿಸುತ್ತಿದ್ದರೆ ಅದಕ್ಕಾಗಿ ಯೋಚನೆ ಮಾಡಬೇಕಿಲ್ಲ. ತಲೆಹೊಟ್ಟು ನಿವಾರಣೆಗೆ ಮನೆಯಲ್ಲೇ ಸರಳವಾಗಿ ತಯಾರಿಸಬಹುದಾದ ಟಿಪ್ಸ್...
View Articleಕರಿಬೇವು ಬಳಸಿ ಕಿಡ್ನಿ ಕಲ್ಲು ಹೋಗಲಾಡಿಸಿ….
ಕಿಡ್ನಿ ಆರೋಗ್ಯದ ಸಮಸ್ಯೆಗೆ ಮುನ್ನೆಚ್ಚರಿಕೆ ಕ್ರಮ ತಗೆದುಕೊಳ್ಳಬೇಕು… ಕಿಡ್ನಿಯದ ಆರೋಗ್ಯದ ಕಡೆಗೆ ಗಮನ ಕೊಡದಿದ್ದರೆ ಆರೋಗ್ಯ ಕುಂದಬಹುದು. ಆದ್ದರಿಂದ ಎಚ್ಚರ! ನಿಮಗೆ ತಿಳಿದಿರುವಂತೆ ತಿನ್ನುವ ಆಹಾರ ಮತ್ತು ನಮ್ಮ ಅಭ್ಯಾಸಕ್ಕೂ, ನಮ್ಮ ದೇಹದ ಅಂಗಗಳ...
View Articleವಿಶ್ವದ ಹಿರಿಯಜ್ಜನಿಗೆ ಈಗ ಬರೋಬರಿ 145 ವರ್ಷ ! 20 ವರ್ಷಗಳ ಹಿಂದೆಯೇ ಸಿದ್ಧ ಗೊಂಡಿದೆ ಗೋರಿ...
ಲಂಡನ್: ಬರೋಬ್ಬರಿ 145 ವರ್ಷ ವಯಸ್ಸಿನ ಮಭಾ ಗೊಥೊ ಈಗ ವಿಶ್ವದ ಹಿರಿಯಜ್ಜ ಎಂಬ ಖ್ಯಾತಿ ಪಡೆಯಲಿದ್ದಾರೆ. ಇಂಡೋನೇಷ್ಯಾದ ಅಧಿಕೃತ ದಾಖಲೆಗಳ ಪ್ರಕಾರ ಗೊಥೊ ಜಗತ್ತಿನ ಅತಿ ಹಿರಿಯ ವ್ಯಕ್ತಿ. ಕೇಂದ್ರ ಜಾವಾದ ಸ್ರಗನ್ನಲ್ಲಿ 1870ರ ಡಿ.31ರಂದು ಜನಿಸಿದ...
View Articleಗುರು ಹಿರಿಯರ ಪಾದ ಸ್ಪರ್ಶ ಮಾಡುವುದರ ಉದ್ದೇಶ ತಿಳಿದಿದ್ದೀರಾ?
ಮಂಗಳೂರು: ಹಿರಿಯರ ಪಾದಗಳನ್ನು ಸ್ಪರ್ಶಿಸುವ ಶಿಷ್ಟಾಚಾರವನ್ನು ಅಥವಾ ಸ೦ಪ್ರದಾಯವನ್ನು ಎಲ್ಲಾ ಭಾರತೀಯ ಮಕ್ಕಳಿಗೂ ಸಹ ಸ೦ಸ್ಕಾರದ ಒ೦ದು ಭಾಗವಾಗಿ ಮೊದಲು ಕಲಿಸಿ ಕೊಡಲಾಗುತ್ತದೆ. ಆದರೆ, ಅದೇಕೆ ನಮ್ಮೆಲ್ಲರಿಗೂ ಹಿರಿಯರ ಪಾದಗಳನ್ನು ಸ್ಪರ್ಶಿಸಿ...
View Articleಡ್ರೋನ್ ಮೂಲಕ ಪಿಜ್ಜಾ ಡೆಲಿವರಿ …ಇಲ್ಲಿದೆ ವೀಡಿಯೊ
ನ್ಯೂಜಿಲ್ಯಾಂಡ್: ನ್ಯೂಜಿಲ್ಯಾಂಡ್ನಲ್ಲಿ ಡಾಮಿನಾಸ್ ಪಿಜ್ಜಾವನ್ನು ಡ್ರೋನ್ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದು ಈ ಹಿಂದೆಯೇ ಹೇಳಲಾಗಿತ್ತು. ಇದೀಗ ಡಾಮಿನಾಸ್ ನವರು ಯಶಸ್ವಿಯಾಗಿ ಮೊದಲ ಡ್ರೋನ್ ಪಿಜ್ಜಾ ಡೆಲಿವರಿ ಮಾಡಿದ್ದಾರೆ....
View Articleಮಗಳು ತನ್ನ ಬಾಯ್ಫ್ರೆಂಡ್ ಜೊತೆ ಕಾರಿನಲ್ಲಿ ಸುತ್ತಾಡುದನ್ನು ಕಂಡ ತಂದೆ ಏನು ಮಾಡಿದ್ರು...
ಜಾರ್ಜಿಯಾ : ಮಗಳು ತನ್ನ ಬಾಯ್ಫ್ರೆಂಡ್ ಜೊತೆ ಕಾರಿನಲ್ಲಿ ಸುತ್ತುತ್ತಿದ್ದಾಳೆ ಅಂತ ಗೊತ್ತಾಗಿದ್ದಕ್ಕೆ ತಂದೆ ಸುಮಾರು 40 ಲಕ್ಷ ಬೆಲೆಬಾಳುವ ಆಡಿ ಕಾರನ್ನೇ ಮಣ್ಣ ಅಗೆಯುವ ಯಂತ್ರದಿಂದ ಜಖಂ ಗೊಳಿಸಿರುವ ಘಟನೆ ಅಮೆರಿಕದ ಜಾರ್ಜಿಯಾದಲ್ಲಿ ನಡೆದಿದೆ....
View Articleಪಾಕಿಸ್ತಾನಕ್ಕೆ ಕಾಲಿಟ್ಟ ಓಂಪುರಿ…ಏಕೆ ಎಂಬುದು ಮುಂದಿದೆ ಓದಿ…!!!
ಇಸ್ಲಮಾಬಾದ್: ಖ್ಯಾತ ಭಾರತೀಯ ನಟ ಓಂಪುರಿ, ಪಾಕಿಸ್ತಾನಿ ಸಿನೆಮಾ ‘ಆಕ್ಟರ್ ಇನ್ ಲಾ’ ನಲ್ಲಿ ನಟಿಸಿದ್ದು, ಅದರ ಪ್ರಚಾರಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಸದ್ಯಕ್ಕೆ ಲಾಹೋರ್ ನಲ್ಲಿರುವ ಓಂಪುರಿ, ತಮ್ಮ ಪಾಕಿಸ್ತಾನಿ ಅಭಿಮಾನಿಗಳನ್ನು ಭೇಟಿ...
View Articleನಿಮ್ಮ ಹೇರ್ಸ್ಟೈಲ್ ಸಾಫ್ಟ್ವೇರ್ ಕೈಯಲ್ಲಿ!
ಒಂದರ್ಧ ಗಂಟೆ ಕನ್ನಡಿ ಎದುರು ನಿಂತ್ಕೊಂಡ್ರೂ ಪ್ರಯೋಜನವಾಗಿಲ್ಲ! ತಲೆಗೂದಲು ಹೇಗೆ ಬಾಚಿದ್ರೂ ಊಹುಂ! ಇದು ಚೆನ್ನಾಗಿಲ್ಲ ಅದೂ ಚೆನ್ನಾಗಿಲ್ಲ ಎಂಬ ಭಾವನೆ ಇದೆಯೇ..? ಹಾಗಾದರೆ ಇಲ್ಲಿ ಕೇಳಿ ಇದೀಗ ವಿಜ್ಞಾನಿಗಳು ಹೊಸ ಸಾಫ್ಟವೇರ್ ಒಂದನ್ನು...
View Articleಬಾನ್ ಕೀ ಮೂನ್ ಉತ್ತರಾಧಿಕಾರಿಯಾಗಲಿದ್ದಾರೆ ಗುಟೆರೆಸ್..?
ವಿಶ್ವಸಂಸ್ಥೆ, ಆ.30-ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಇಲ್ಲಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ ಇವರು ಮುನ್ನಡೆ ಸಾಧಿಸಿದ್ದಾರೆ....
View Articleಈ ಕೃಷ್ಣ ವಿಗ್ರಹದ ವಿಶೇಷತೆಯನ್ನೊಮ್ಮೆ ನೋಡಿ….
ಇದೊಂದು ಪುರಾತನ ಕಾಲನದ ವಿಗ್ರಹವಾಗಿದೆ. ಈ ಪಾತ್ರೆಯ ಮಧ್ಯೆ ವಾಸುದೇವನ ತೊಡೆಯ ಮೇಲೆ ಶ್ರೀ ಕೃಷ್ಣ ವಿರಾಜಮಾನವಾಗಿದ್ದಾನೆ. ಈ ವಿಗ್ರಹದ ವಿಶೇಷತೆ ಏನೆಂದರೆ…ಈ ಪಾತ್ರೆಗೆ ನೀರೆರೆದಾಗ ಪಾತ್ರೆ ತುಂಬುವವರೆಗೆ ನೀರು ಹಾಗೆಯೇ ಇರುತ್ತೆ, ನೀರು ತುಂಬಿದ...
View Articleಆತ್ಮಹತ್ಯೆಗೆ ಯತ್ನಿಸಿ ರೈಲ್ವೆ ಹಳಿ ಮೇಲೆ ಮಲಗಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ ಪೊಲೀಸ್...
ನ್ಯೂ ಜರ್ಸಿ: ಪೊಲೀಸ್ ಅಧಿಕಾರಿಯೋರ್ವ ತನ್ನ ಜೀವದ ಹಂಗು ತೊರೆದು ಆತ್ಮಹತ್ಯೆಗೆ ಯತ್ನಿಸಿ ರೈಲ್ವೆ ಹಳಿ ಮೇಲೆ ಮಲಗಿದ್ದ ವ್ಯಕ್ತಿಯ ಪ್ರಾಣ ಕಾಪಾಡಿದ್ದಾರೆ. ರೈಲಿನಿಂದ ಕೂದಲೆಳೆ ಅಂತರದಲ್ಲಿ ಕಾಪಾಡಿದ ಸಿನಿಮೀಯ ಘಟನೆ ನ್ಯೂ ಜರ್ಸಿಯಲ್ಲಿ ನಡೆದಿದೆ....
View Articleಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ಟ್ರಂಪ್ಗೆ ಬೆಂಬಲ ಸೂಚಿಸಿದ ಐಸಿಸ್!!!
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ಟ್ರಂಪ್ಗೆ ಐಸಿಸ್ಬೆಂಬಲ ಸೂಚಿಸಿದೆ. ಮುಂಬರುವ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷರನ್ನಾಗಿ ಡೊನಾಲ್ಡ್ಟ್ರಂಪ್ರನ್ನು ಆಯ್ಕೆ ಮಾಡಬೇಕೆಂದು...
View Articleಮಗುವಿನ ಜೊತೆ ನಿಮ್ಮ ಸಂಬಂಧ ಹೇಗಿರಬೇಕು…? ಇಲ್ಲಿದೆ ಸಲಹೆ …
ಎಂತಹ ಗಟ್ಟಿ ಮನಸ್ಸುಳ್ಳ ವ್ಯಕ್ತಿಯೇ ಆದರೂ ತನ್ನ ಮಕ್ಕಳ ವಿಷಯ ಬಂದಾಗ ಸ್ವಲ್ಪ ವಿಚಲಿತನಾಗಿ ಬಿಡುತ್ತಾನೆ. ಶಾಲೆಯಿಂದ ಅಥವಾ ಬೇರೆಯವರಿಂದ ದೂರುಗಳು ಬಂದಾಗ ದಿಡೀರನೆ ತಾಳ್ಮೆ ಕಳೆದುಕೊಂಡು ಬಿಡುತ್ತಾರೆ. ನಿಮ್ಮ ಆ ಮನಸ್ಥಿತಿ ನಿಮ್ಮ ಮಗುವಿನ ಮಾನಸಿಕ...
View Articleತೆಕ್ಕಟ್ಟೆ: ಅಕ್ರಮವಾಗಿ ಸಾಗಿಸುತ್ತಿದ್ದ ಕ್ವಿಂಟಾಲಿಗೂ ಅಧಿಕ ದನದ ಮಾಂಸ ವಶ; ಆರೋಪಿ ಬಂಧನ
*ಯೋಗೀಶ್ ಕುಂಭಾಸಿ ಉಡುಪಿ: ಸುರತ್ಕಲ್ನಿಂದ ಕುಂದಾಪುರದತ್ತ 407 ಟೆಂಫೋ ವಾಹನದಲ್ಲಿ ಸಾಗಿಸುತ್ತಿದ್ದ ಕ್ವಿಂಟಾಲಿಗೂ ಅಧಿಕ ದನದ ಮಾಂಸವನ್ನು ಕೋಟ ಪೊಲೀಸರು ತೆಕ್ಕಟ್ಟೆ ಚೆಕ್ಪೋಸ್ಟ್ ಬಳಿ ಅಡ್ಡಗಟ್ಟಿ ವಶಪಡಿಸಿಕೊಂಡ ಘಟನೆ ಬುಧವಾರ ಮುಂಜಾನೆ...
View Articleಹದಿಹರೆಯದ ಯುವಕ-ಯುವತಿಯರಲ್ಲಿನ ಲೈಂಗಿಕ ಒತ್ತಡದ ಕುರಿತು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು…
ಹದಿಹರೆಯದ ವಯಸ್ಸಿನಲ್ಲಿ ಯುವಕರಲ್ಲಿ ಟೆಸ್ಟೋಸ್ಟೆರಾನ್ ಮತ್ತು ಯುವತಿಯರಲ್ಲಿ ಈಸ್ಟ್ರೋಜನ್ ಎಂಬ ಹಾರ್ಮೋನ್ ದೇಹದಲ್ಲಿ ಉತ್ಪಾದನೆಯಾಗಿ ಲೈಂಗಿಕ ಒತ್ತಡಗಳು ಉಂಟಾಗುತ್ತವೆ. ಯುವಕನಿಗೆ ಯುವತಿಯೊಬ್ಬಳನ್ನು ಕಂಡಾಗ ಲೈಂಗಿಕ ಭಾವನೆ ಉದ್ದೀಪಿಸಬಹುದು....
View Article