ಸಂವಿಧಾನ ತಿದ್ದುಪಡಿಗೆ ನೇಪಾಳ ಸರ್ಕಾರ ಒಪ್ಪಿಗೆ
ಕಠ್ಮಂಡು: ಪ್ರತಿಭಟನಾನಿರತ ಮಾಧೇಸಿ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಹಾಗೂ ಕ್ಷೇತ್ರ ಪುನರ್ವಿಂಗಡಣೆ ಬೇಡಿಕೆಗಳಿಗೆ ಪೂರಕವಾಗಿ ನೂತನ ಸಂವಿಧಾನಕ್ಕೆ ತಿದ್ದುಪಡಿ ತರಲು ನಿರ್ಧರಿಸಿರುವ ನೇಪಾಳ ಸರ್ಕಾರದ ಮಹತ್ವದ ನಡೆಯನ್ನು ಭಾರತ...
View Articleವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನದ ಪ್ರಸ್ತಾವನೆ
ಇಸ್ಲಾಮಾಬಾದ್: ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್, ಭಾರತದೊಂದಿಗೆ ವಿದೇಶಾಂಗ ಕಾರ್ಯದರ್ಶಿ ಮಟ್ಟದ ದ್ವಿಪಕ್ಷೀಯ ಮಾತುಕತೆಗೆ ಪ್ರಸ್ತಾವನೆ ನೀಡಿದ್ದಾರೆ. ಪಾಕಿಸ್ತಾನದ ಪ್ರಸ್ತಾವನೆಗೆ ಭಾರತದ ಪ್ರತಿಕ್ರಿಯೆಗೆ...
View Articleಮಿಸ್ ಕೊಲಂಬಿಯಾಗೆ ಈಗ ನೀಲಿ ಚಿತ್ರದಲ್ಲಿ ನಟಿಸಲು 1 ಮಿಲಿಯನ್ ಡಾಲರ್ ಆಫರ್
ಮೆಲ್ಬೊರ್ನ್: ಮಿಸ್ ಕೊಲಿಂಬಿಯಾಗೆ 2015ನೇ ಸಾಲಿನ ಭವನ ಸುಂದರಿ ಕಿರೀಟ ಕೈತಪ್ಪಿರಬಹುದು. ಆದರೆ ಅವರ ಬ್ಯಾಂಕ್ ಖಾತೆಯನ್ನು ತುಂಬಿಸಲು ಆಕೆಗೆ ನೀಲಿ ಚಿತ್ರದಲ್ಲಿ ಅಭಿನಯಿಸಲು ಬರೊಬ್ಬರಿ ಒಂದು ಮಿಲಿಯನ್ ಡಾಲರ್ ಆಫರ್ ಬಂದಿದೆ. ಮೂಲಗಳ ಪ್ರಕಾರ,...
View Articleರಾಷ್ಟ್ರಗೀತೆ ಹಾಡುವಾಗ ಪ್ರಧಾನಿ ಮೋದಿಯಿಂದ ಅಚಾತುರ್ಯ
ಮಾಸ್ಕೋ:16ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆ ನಿಮಿತ್ತ ರಷ್ಯಾ ದೇಶಕ್ಕೆ ತಲುಪಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರಗೀತೆ ಹಾಡುವಾಗ ಅಚಾತುರ್ಯ ಮಾಡಿರುವ ಘಟನೆ ಬುಧವಾರ ಸಂಜೆ ನಡೆದಿದೆ. ನಿನ್ನೆ ಮಾಸ್ಕೋಗೆ ಹೋದ ಮೋದಿ ಅವರಿಗೆ...
View Articleಬೀದಿಗೆ ಬಿದ್ದ 10 ಲಕ್ಷ ನೈಜೀರಿಯಾದ ಶಾಲಾ ಮಕ್ಕಳು
ವಿಶ್ವಸಂಸ್ಥೆ, ಡಿ.24- ಮಕ್ಕಳ ಮೇಲಿನ ದೌರ್ಜನ್ಯ, ಹಿಂಸೆಗೆ ಹೆಸರಾಗಿರುವ ಬೊಕ ಹರಾಮ್ ಉಗ್ರ ಸಂಘಟನೆ ನೈಜೀರಿಯಾದ ಸುಮಾರು 10 ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ (ಶಿಕ್ಷಣ) ಹೊರಗುಳಿಯುವಂತೆ ಮಾಡಿದ್ದು, ಶಿಕ್ಷಣದ ಕೊರತೆಯಿಂದಾಗಿ ಆ ದೇಶದಲ್ಲಿ...
View Articleಟಿವಿ ಚಾನೆಲ್ ಗೆ ರೋಬೋಟ್ ರಿಪೋರ್ಟರ್; ಪತ್ರಕರ್ತರಿಗೆ ತಲೆಬಿಸಿ ಶುರು!
ಬೀಜಿಂಗ್: ಚೀನಾದಲ್ಲಿ ಮೊದಲ ಬಾರಿಗೆ ಎಂಬಂತೆ ಚೀನಾದ ನ್ಯೂಸ್ ಚಾನೆಲ್ ವೊಂದು ರೋಬೋಟ್ ವೊಂದನ್ನು ಬೆಳಗಿನ ಬ್ರೇಕ್ ಫಾಸ್ಟ್ ಶೋನಲ್ಲಿನ ಹವಾಮಾನ ವರದಿಗಾಗಿ ನೇಮಿಸಿದೆ! ಆದರೆ ನಿಜಕ್ಕೂ ಚಿಂತೆಗೀಡಾದವರು ಯಾರೆಂದರೆ ಚೀನಾದಲ್ಲಿನ...
View Articleಭಾರತವೇ ನಿರ್ಮಿಸಿದ ಆಫ್ಘನ್ ಸಂಸತ್ ಭವನ ಉದ್ಘಾಟಿಸಿದ ಮೋದಿ
ಕಾಬೂಲ್: ಆಫ್ಘಾನಿಸ್ತಾನ ಜೊತೆಗಿನ ಸ್ನೇಹ ಮತ್ತು ಸಮರಗಳಿಂದ ತತ್ತರಿಸಿದ್ದ ಆಫ್ಘಾನಿಸ್ತಾನದ ಮರುನಿರ್ಮಾಣಕ್ಕೆ ಸಹಕಾರದ ಸಂಕೇತವಾಗಿ ಭಾರತವೇ ನಿರ್ಮಿಸಿಕೊಟ್ಟ ಆಫ್ಘಾನಿಸ್ತಾನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಇಲ್ಲಿ...
View Articleದುಬೈ: ಬಸ್ನಲ್ಲಿ 15 ದಿನ ಕಳೆದ ಭಾರತೀಯರು; ಸೌದಿಯಲ್ಲಿ ದುಡಿಯಲು ಹೋದವರಿಗೆ ಏಟಿನ ರುಚಿ!
ನವದೆಹಲಿ (ಪಿಟಿಐ/ಐಎಎನ್ಎಸ್): ಕೆಲಸಕ್ಕೆ ಸೇರಿದ ಮೂವರು ಕೇರಳ ಮೂಲದ ಯುವಕರ ಮೇಲೆ ಸೌದಿಅರೇಬಿಯಾದ ಉದ್ಯೋಗದಾತ ಕಂಪೆನಿಯ ಮಾಲೀಕನೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಕೆಲಸ ಕೊಡಿಸುವ ಏಜೆನ್ಸಿಯೊಂದರ ಮೂಲಕ ಯುವಕರು ಸೌದಿ ಅರೇಬಿಯಾಕ್ಕೆ...
View Articleಅನಿಲ ಲಾರಿ ಸ್ಪೋಟ, 100 ಕ್ಕೂ ಹೆಚ್ಚು ಮಂದಿ ಸಜೀವ ದಹನ
ಅಬುಜಾ(ನೈಜಿರಿಯಾ): ಅನಿಲ ತುಂಬಿದ ಟ್ಯಾಂಕರ್ ಲಾರಿಯೊಂದು ಕೈಗಾರಿಕ ಪ್ರದೇಶದಲ್ಲಿ ಸ್ಪೋಟಿಸಿದ ಪರಿಣಾಮ ಖರೀದಿಗಾಗಿ ಕ್ಯೂನಲ್ಲಿ ನಿಂತಿದ್ದ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಘಟನೆ 11 ಗಂಟೆ ಸುಮಾರಿಗೆ ನೈಜೀರಿಯಾದ ನೆವಿ ಎನ್ನುವಲ್ಲಿ...
View Articleಪಾಕ್ಗೆ ದಿಢೀರ್ ಭೇಟಿ ನೀಡಿದ ಮೋದಿ; ಶಿಷ್ಟಾಚಾರ ಬದಿಗಿರಿಸಿ ವಿಮಾನ ನಿಲ್ದಾಣದಲ್ಲಿ...
ಲಾಹೋರ್, ಡಿ.26: ಶುಕ್ರವಾರ ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿ ಅಚ್ಚರಿಯನ್ನು ಸೃಷ್ಟಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಎಲ್ಲ ಶಿಷ್ಟಾಚಾರಗಳನ್ನು ಬದಿಗೊತ್ತಿ ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಖುದ್ದಾಗಿ...
View Articleತಾಯ್ತನದ ಸಂಭ್ರಮದಲ್ಲಿ ಲೈಂಗಿಕ ಅಲ್ಪಸಂಖ್ಯಾತ ‘ತಂದೆ’
ಬಗೊಟಾ: ಲೈಂಗಿಕ ಅಲ್ಪಸಂಖ್ಯಾತೆ ಹಾಗೂ ಈ ಸಮುದಾಯದ ಕಾರ್ಯಕರ್ತೆಯಾಗಿ ಈಕ್ವೆಡಾರ್ನಲ್ಲಿ ಖ್ಯಾತರಾಗಿರುವ ಡಯಾನೆ ರಾಡ್ರಿಗಸ್, ತನ್ನ ಪುರುಷ ಸಂಗಾತಿ ಗರ್ಭ ಧರಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ. ಫರ್ನಾಂಡೊ ಮಕಾಡೊ ಮತ್ತು ಡಯಾನೆ ರಾಡ್ರಿಗಸ್...
View Articleಪಾಕ್ ಪ್ರಧಾನಿ ನವಾಜ್ ಷರೀಫ್ ತಾಯಿ ಪಾದ ಮುಟ್ಟಿ ನಮಸ್ಕರಿಸಿದ ಮೋದಿ !
ಲಾಹೋರ್: ಅಫ್ಘಾನಿಸ್ತಾನ ಪ್ರವಾಸದ ನಂತರ ಕಾಬೂಲ್ ನಿಂದ ನೇರವಾಗಿ ಲಾಹೋರ್ ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರು ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಕೆಂಪು ಹಾಸಿನ ಸ್ವಾಗತ ನೀಡಿದರು, ಇಂದು...
View Articleಪುರುಷನನ್ನೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕಾರಿನಿಂದ ಎಸೆದು ಹೋದ ಮಹಿಳೆಯರು….!
ಪೋರ್ಟ್ ಎಲಿಜಬೆತ್, ಡಿ.26: ಜಗತ್ತಿನಾದ್ಯಂತ ಪುರುಷರು ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು ಸಾಮಾನ್ಯ ಸುದ್ದಿ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಬಾಲವೇ ನಾಯನ್ನು ಅಲ್ಲಾಡಿಸಿದ ಘಟನೆಯೊಂದು ನಡೆದು ಇಡೀ ವಿಶ್ವವೇ ಮೂಗಿನ ಮೇಲೆ...
View Articleಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಪಾಕ್ ಸೇನಾ ಮುಖ್ಯಸ್ಥರ ಭೇಟಿ
ರಾವಲ್ಪಿಂಡಿ: ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಸಹ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ. ರಹೀಲ್ ಶರೀಫ್ ಡಿ.27 ರಂದು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಗೆ...
View Article12 ಸಾವಿರ ಮಹಿಳೆಯರ ಜೊತೆಯಲ್ಲಿ ಕಾಮಕೇಳಿ!: ಈತನ ಬಳಿ ಪತ್ತೆಯಾಗಿವೆ 1.5 ಲಕ್ಷ ರಾಸಲೀಲೆಯ...
-ಶಿಕ್ಷಕನಾಗಿ ಕೆಲಸಸಿಕ್ಕಾಗಲೇ ಶುರುವಾಗಿತ್ತು ಈ ಚಾಳಿ – ವರ್ಷಕ್ಕೆ ಮೂರು ಸೆಕ್ಸ್ ಟೂರ್ ಮಾಡುತ್ತಿದ್ದನಂತೆ ಟೋಕಿಯೋ: ಜಗತ್ತು ಕಂಡ ಅತ್ಯಂತ ಅಸಹ್ಯಕರ ವಿಕೃತಕಾಮಿಯೊಬ್ಬನ ಸುದ್ದಿಯಿದು. ಈತ ಅಧ್ಯಾಪಕನಾಗಿದ್ದ ಎಂಬುದು ಇನ್ನಷ್ಟು ಬೇಸರದ ಸಂಗತಿ....
View Articleಗೊತ್ತಾ? ಈ ಪುಟ್ಟ ಜೀವಿಗೆ ಉಂಟು ಸಾವು ಗೆಲ್ಲುವ ಸಾಮರ್ಥ್ಯ!
ನ್ಯೂಯಾರ್ಕ್: ಸಾವನ್ನು ಗೆಲ್ಲಬಲ್ಲಂತಹ ಜೀವಿ ಯಾವುದಾದರೂ ಇದೆಯೇ? ಹೌದು ಎನ್ನುತ್ತಿದೆ ಹೊಸ ಸಂಶೋಧನೆ. ಈ ಸಂಶೋಧನೆಯ ಪ್ರಕಾರ ಜಗತ್ತಿನಾದ್ಯಂತ ಶುದ್ಧ ನೀರಿನಲ್ಲಿ ವಾಸಿಸುವ ಒಂದು ಸೆಂಟಿಮೀಟರ್ ಗಾತ್ರದ ಪುಟ್ಟ ‘ಹೈಡ್ರಾ’ ಎಂಬ ಸಂಯುಕ್ತ ಜೀವಿಗೆ...
View Articleಮೈ ಭಾರ ಇಳಿಯಿತು, ಉಸಿರೂ ನಿಂತಿತು..!
ಮೆಕ್ಸಿಕೋ: ಜಗತ್ತಿನ ಅತ್ಯಂತ ಭಾರವಾದ ವ್ಯಕ್ತಿ ಎಂಬ ಕೀರ್ತಿಗೆ ಭಾಜನರಾದ ಆಂಡ್ರೆಸ್ ಮೊರೆನೊ ಹೃದಯಾಘಾತದಿಂದ ಶುಕ್ರವಾರ ಮರಣವನ್ನಪ್ಪಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೆ ತಮ್ಮ ಭಾರವನ್ನು ಕಡಿಮೆ ಮಾಡಿಕೊಳ್ಳಲು ಶಸ್ತ್ರ ಚಿಕಿತ್ಸೆ...
View Articleಮಿಸ್ ಮಾಡದಿರಿ ಬೆಳಗಿನ ಉಪಾಹಾರ
ನಮ್ಮ ದಿನದ ಆಹಾರಗಳಲ್ಲಿ ಬೆಳಗಿನ ಉಪಾಹಾರವೇ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ರಾತ್ರಿಯ ನಿದ್ದೆಯ ಅವಧಿಯಲ್ಲಿ ಶರೀರ ವಿಶ್ರಾಂತ ಸ್ಥಿತಿಯಲ್ಲಿದ್ದಾಗ ಹಲವು ಕಾರ್ಯಗಳು ನಡೆದು ದೇಹ ಶಕ್ತಿ ಕಳೆದುಕೊಂಡಿರುತ್ತದೆ. ಒಂದು ರೀತಿಯಲ್ಲಿ ಅಷ್ಟು ಹೊತ್ತೂ...
View Articleದುಬೈಯಲ್ಲಿ ಜ.8ರಂದು ಪ್ರದರ್ಶನಗೊಳ್ಳಲಿರುವ ಹರೀಶ್ ಶೇರಿಗಾರ್ ಸಾರಥ್ಯದ ‘ಧೂಮ್ ಧಮಾಕ-2016’...
ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ ಫೋಟೋ: ಉದಯ್ ದುಬೈ, ಡಿ.27: ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ, ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ನೇತೃತ್ವದಲ್ಲಿ ಮೂರನೇ ಬಾರಿಗೆ ಜನವರಿ 8ರಂದು ಪ್ರದರ್ಶನಗೊಳ್ಳಲಿರುವ...
View Articleಬಿಲ್ ಕ್ಲಿಂಟನ್ ಹುಟ್ಟಿದ ಮನೆಗೇ ಕಿಚ್ಚಿಟ್ಟರು! ಅಮೆರಿಕದ ಅರ್ಕಾನ್ಸಾಸ್ನಲ್ಲಿ...
ಷಿಕಾಗೋ/ಮೆಲ್ಬರ್ನ್: ಕ್ರಿಸ್ಮಸ್ ಹಬ್ಬದ ಸಂಭ್ರಮದ ವೇಳೆಯಲ್ಲಿ ಅಮೆರಿಕದ ಅರ್ಕಾನ್ಸಾಸ್ ನಲ್ಲಿರುವ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರ ಹುಟ್ಟಿದ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಶುಕ್ರವಾರ ಬೆಳಗ್ಗಿನ ಜಾವ ಬೈಕ್ನಲ್ಲಿ ತೆರಳುತ್ತಿದ್ದ...
View Article