ಭಯೋತ್ಪಾದನೆ ಎದುರು ಭಾರತ ಎಂದಿಗೂ ತಲೆಬಾಗುವುದಿಲ್ಲ: ಮೋದಿ
ಬ್ರಸೆಲ್ಸ್: ಬ್ರಸೆಲ್ಸ್ ನಲ್ಲಿರುವ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಸೆಲ್ಸ್ ನಲ್ಲಿ ನಡೆದ ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದು, ಭಾರತ ಎಂದಿಗೂ ಉಗ್ರವಾದದ ಎದುರು ತಲೆ ಬಾಗುವುದಿಲ್ಲ ಎಂದಿದ್ದಾರೆ....
View Articleಏರೋಪ್ಲೇನ್ ನಲ್ಲಿ ಯೋಗ, ಧ್ಯಾನ ಮಾಡಲು ಹೋಗಿ ಎಫ್ ಬಿ ಐ ಅತಿಥಿಯಾದ ಪ್ರಯಾಣಿಕ
ಹಾನಲುಲು: ತನ್ನ ಆಸನದಲ್ಲಿ ಕೂರುವ ಬದಲಾಗಿ ವಿಮಾನದಲ್ಲಿ ಕುಳಿತು ಯೋಗ ಮತ್ತು ಧ್ಯಾನ ಮಾಡಬೇಕೆಂದು ಹಠ ಹಿಡಿದ ದಕ್ಷಿಣ ಕೊರಿಯಾದ ಪ್ರಯಾಣಿಕನಿಂದ ಜಪಾನ್ ಗೆ ಹೊರಟಿದ್ದ ವಿಮಾನ ಹವಾಯಿಗೆ ಹಿಂದಿರುಗಬೇಕಾಯಿತು ಎಂದು ಅಮೇರಿಕಾ ತನಿಕಾ ದಳ ಎಫ್ ಬಿ ಐ...
View Articleಭಾರತದಲ್ಲೇ ಉಂಟು ಮಂಗಳ ಗ್ರಹದ ಮೇಲಿನ ‘ಪರಿಸರ’!
ಕೋಲ್ಕತ: ಅಂತರ್ ಗ್ರಹ ಅನುಭವಕ್ಕಾಗಿ ಮಂಗಳ ಗ್ರಹಕ್ಕೆ ತೆರಳಲು ಲಕ್ಷಾಂತರ ಡಾಲರ್ ಮೌಲ್ಯದ ಟಿಕೆಟ್ಗಾಗಿ ಏತಕ್ಕೆ ಕಾಯುತ್ತೀರಿ? ಅದೂ ಭಾರತದಲ್ಲೇ ಅಂತಹ ಅನುಭವ ಪಡೆಯಲು ಸಾಧ್ಯವಿರುವಾಗ? ಹೌದು, ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕೆಂಪುಗ್ರಹ...
View Article‘ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ಶಿಕ್ಷೆಯಾಗಬೇಕು
ಬ್ರೂಕ್ಫೀಲ್ಡ್: ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ಕೆಲ ವಿಧದ ಶಿಕ್ಷೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷಿಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಿಳೆಯರು ಪದೇ ಪದೇ ಗರ್ಭಪಾತಕ್ಕೆ...
View Articleಟಿ20 ವಿಶ್ವಕಪ್ ಸೆಮೀಸ್ ನಲ್ಲಿ ಭಾರತದ ವಿರುದ್ಧ ಗೆದ್ದ ವಿಂಡೀಸ್ ಫೈನಲ್ ಗೆ ಲಗ್ಗೆ; ವೆಸ್ಟ್...
ಮುಂಬೈ: ಸಿಮಾನ್ಸ್ ಮತ್ತು ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿದ ವೆಸ್ಟ್ ಇಂಡೀಸ್ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ. ಟಾಸ್ ಗೆದ್ದು ಫೀಲ್ಡಿಂಗ್...
View Articleಬಹಿರಂಗವಾಯ್ತು ಬಾಂಗ್ಲಾ ಆಟಗಾರನ ವಿಕೃತ ಮನಸ್ಸು! ಸೆಮಿ ಫೈನಲ್ ನಲ್ಲಿ ಭಾರತಕ್ಕೆ...
ಢಾಕಾ: ಟೀ20 ವಿಶ್ವಕಪ್ ನ ಭಾರತದ ವಿರುದ್ಧ ಸೂಪರ್ 10 ಪಂದ್ಯದಲ್ಲಿ ಗೆಲುವಿಗೂ ಮುನ್ನವೇ ಸಂಭ್ರಮಾಚರಣೆ ಮಾಡಿ ಸೋಲಿನ ಬಳಿಕ ಮುಜುಗರಕ್ಕೀಡಾಗಿದ್ದ ಬಾಂಗ್ಲಾದೇಶ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಇದೀಗ ತಮ್ಮ ವಿಕೃತ ಮನಸ್ಸಿನ ಅನಾವರಣ ಮಾಡಿದ್ದಾರೆ....
View Articleಭಯೋತ್ಪಾದನೆ ವಿರುದ್ಧ ಸಂಘಟಿತರಾಗಿ ಹೋರಾಡಬೇಕು: ನರೇಂದ್ರ ಮೋದಿ
ವಾಷಿಂಗ್ಟನ್: ಭಯೋತ್ಪಾದನೆಯಿಂದ ಜಾಗತಿಕ ಪರಮಾಣು ಭದ್ರತೆಗೆ ಎಷ್ಟು ವಾಸ್ತವವಾದ ತಕ್ಷಣದ ಪರಿಣಾಮ ಬೀರುತ್ತದೆ ಎಂಬುದಕ್ಕೆ ಬ್ರುಸೆಲ್ ನ ದಾಳಿಯೇ ಒಂದು ಉತ್ತಮ ಉದಾಹರಣೆ. ಇನ್ನು ಮೇಲೆಯಾದರೂ ಭಯೋತ್ಪಾದನೆ ಬೇರೆ ದೇಶಗಳ ಸಮಸ್ಯೆ ಮತ್ತು ಬೇರೆ ದೇಶದ...
View Articleಪಾಕ್: 59 ಭಾರತೀಯ ಮೀನುಗಾರರ ಬಂಧನ
ಕರಾಚಿ (ಪಿಟಿಐ): ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘಿಸಿದ ಆರೋಪದಡಿ ಭಾರತದ 59 ಮೀನುಗಾರರನ್ನು ಪಾಕಿಸ್ತಾನದ ಕರಾವಳಿ ಭದ್ರತಾ ಪಡೆ (ಎಂಎಸ್ಎ) ಬಂಧಿಸಿದೆ. ಸಿಂಧ್ ಮತ್ತು ಗುಜರಾತ್ ಕರಾವಳಿ ತೀರದಲ್ಲಿ ಬರುವ ವಿವಾದಿತ ‘ಸರ್ ಕ್ರೀಕ್’ನಲ್ಲಿ ಮೀನು...
View Articleಪ್ಯಾರಿಸ್ ಸ್ಫೋಟ ರೂವಾರಿ ಅಬ್ದೇಸ್ಲಾಮ್ನನ್ನು ಫ್ರಾನ್ಸ್ ವಶಕ್ಕೆ ನೀಡಲು ಬೆಲ್ಜಿಯಂ ಸಮ್ಮತಿ
ಬ್ರುಸೆಲ್ಸ್, ಏ.1- ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ ಸ್ಫೋಟದ ಪ್ರಮುಖ ಆರೋಪಿ ಸಲಾಹ್ ಅಬ್ದೇಸ್ಲಾಮ್ನನ್ನು ಫ್ರಾನ್ಸ್ ಸರ್ಕಾರಕ್ಕೊಪ್ಪಿಸುವ ಪ್ರಸ್ತಾವನೆಗೆ ಬೆಲ್ಜಿಯಂ ಒಪ್ಪಿಗೆ ನೀಡದೆ. ಬೆಲ್ಜಿಯಂ ವಿಮಾನ ನಿಲ್ದಾಣವನ್ನು ಪುನರಾರಂಭಿಸಲು ನಾವು...
View Articleಗೆಳೆಯನ ಪತ್ನಿಯನ್ನು ಕೊಲೆ ಮಾಡಿದ್ದ ಆರೋಪಿ ಭಾರತೀಯನಿಗೆ 10 ವರ್ಷ ಜೈಲು
ಸಿಂಗಾಪೂರ್,ಏ.1- ತನ್ನೂರಿನವನೇ ಆದ ಗೆಳೆಯನ ಪತ್ನಿಯನ್ನು ಹತ್ಯೆ ಮಾಡಿದ್ದ ಭಾರತೀಯನಿಗೆ ನ್ಯಾಯಾಲಯ 10 ವರ್ಷಗಳ ಕಾರಾಗೃಹ ವಾಸ ಶಿಕ್ಷೆ ವಿಧಿಸಿದೆ. 71 ವರ್ಷದ ಟ್ಯಾಕ್ಸಿ ಡ್ರೈವರ್ ಗೋವಿಂದಸಾಮಿನಲ್ಲಯನ್ ಎಂಬ ವ್ಯಕ್ತಿ ತನ್ನ ಗೆಳೆಯ ಮತ್ತು ವಕೀಲ...
View Article2018ರ ವೇಳೆಗೆ ಬರಲಿದೆ ಪುರುಷರಿಗೂ ಗರ್ಭ ನಿರೋಧಕ ಔಷಧಿ…ಒಂದು ವರುಷಕ್ಕೆ ಒಂದೇ ಒಂದು...
ಮಹಿಳೆಯರಿಗೆ ಗರ್ಭ ನಿರೋಧಕ ಔಷಧಿಗಳಿವೆ. ಆದರೆ ಪುರುಷರಿಗೆ ಯಾಕಿಲ್ಲ? ಎಂದು ಕೇಳುವವರು ಈ ಸುದ್ದಿಯನ್ನೊಮ್ಮೆ ಓದಿ. ಪುರುಷರಿಗೂ ಗರ್ಭ ನಿರೋಧಕ ಔಷಧಿಗಳು ತಯಾರಾಗುತ್ತಿದ್ದು 2018ರ ವೇಳೆಗೆ ಈ ಔಷಧಿಗಳು ಮಾರುಕಟ್ಟೆಗೆ ಬರಲಿವೆ. ಅಂದ ಹಾಗೆ ಸೀಟೆಲ್ನ...
View Articleವಾಷಿಂಗ್ಟನ್ ಪರಮಾಣು ಶೃಂಗಸಭೆಯಲ್ಲಿ ಪ್ರಮುಖ ನಾಗರಿಕ ಭದ್ರತೆ ಕ್ರಮಗಳನ್ನು ಪ್ರಕಟಿಸಿದ...
ವಾಷಿಂಗ್ಟನ್: ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ ಮತ್ತು ತಂತ್ರಜ್ಞಾನದ ನಿಯೋಜನೆ ಎದುರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲವು ಪ್ರಮುಖ ಉಪಕ್ರಮಗಳನ್ನು...
View Articleಎಪ್ರಿಲ್ ಪೂಲ್ ದಿನ ಜನರನ್ನು ಮೂರ್ಖರನ್ನಾಗಿ ಮಾಡಲು ಹೋಗಿ ತಾನೇ ಮೂರ್ಖನಾದ ಗೂಗಲ್!
ಸ್ಯಾನ್ ಫ್ರಾನ್ಸಿಸ್ಕೋ: ಶುಕ್ರವಾರ ಏಪ್ರಿಲ್ 1 ಅಂದರೆ ಮೂರ್ಖರ ದಿನ. ಈ ದಿನದ ವಿಶೇಷವಾಗಿ ಖ್ಯಾತ ಸರ್ಚ್ ಎಂಜಿನ್ ಗೂಗಲ್ ತನ್ನ ಜಿಮೇಲ್ ಬಳಕೆದಾರರನ್ನು ಮೂರ್ಖರನ್ನಾಗಿ ಮಾಡುವ ಉಪಾಯ ಹೂಡಿತ್ತು. ಆದರೆ ಗೂಗಲ್ ನ ಈ ಉಪಾಯ ತನಗೇ ತಿರುಗು ಬಾಣವಾಗಿ...
View Articleಬಂದಿದೆ ಪಲ್ಟಿಯಾಗದ ಕಾರಿನಂತಹ ಬೈಕು; ಎಂದಿಗೂ ಉರುಳಿ ಹೋಗದು!
ಕಾರಿನ ಮಾದರಿ ವಿನ್ಯಾಸ ಹೊಂದಿದ ಬೈಕ್. ಆದರೆ ಏನೇ ಮಾಡಿದರೂ, ಯಾವುದೇ ವಾಹನ ಬಂದು ಡಿಕ್ಕಿ ಹೊಡೆದರೂ, ತಿರುವಿನಲ್ಲೂ ಅಪ್ಪಿತಪ್ಪಿಯೂ ಇದು ಪಲ್ಟಿಯಾಗದು. ಅರೆ ಇದೇನಿದು? ಎಂಬ ಪ್ರಶ್ನೆಗೆ ಉತ್ತರ ಕೊಡುವ ರೀತಿಯಲ್ಲಿ ಈ ಬೈಕ್ ಆವಿಷ್ಕಾರವಾಗಿದೆ....
View Articleಅಜರ್ ದಿಗ್ಭಂಧನಕ್ಕೆ ಚೀನಾ ಅಡ್ಡಗಾಲು; ಭಾರತ ಟೀಕೆ
ವಿಶ್ವಸಂಸ್ಥೆ/ವಾಷಿಂಗ್ಟನ್(ಪಿಟಿಐ): ಜೈಷ್–ಎ–ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಹಾಗೂ ಪಠಾಣ್ಕೋಟ್ ಉಗ್ರರ ದಾಳಿ ರೂವಾರಿ ಮಸೂದ್ ಅಜರ್ ಮೇಲೆ ವಿಶ್ವಸಂಸ್ಥೆಯ ಆರ್ಥಿಕ ದಿಗ್ಭಂಧನ ಹೇರಲು ಚೀನಾ ಅಡ್ಡಗಾಲು ಹಾಕಿದೆ. ಚೀನಾ ನಡೆಗೆ ಭಾರತ ತೀವ್ರ...
View Articleಮೇಕ್ ಇನ್ ಇಂಡಿಯಾ ಪಾಲುದಾರಿಕೆ ಬಗ್ಗೆ ಬ್ರಿಟನ್ ಪ್ರಧಾನಿ ಕೆಮೆರೋನ್ ಸಹಮತ
ವಾಷಿಂಗ್ಟನ್, ಏ.2- ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪಾಲುದಾರರಾಗಲು ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರೋನ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಣ್ವಸ್ತ್ರ ಭದ್ರತೆ ಶೃಂಗಸಭೆಯ ನಂತರ ತಾವು ಕೆಮೆರೋನ್...
View Articleಸುರಕ್ಷತೆ ನೆಪ: ವಿಮಾನದಿಂದ ಮುಸ್ಲಿಂ ಕುಟುಂಬವನ್ನು ಹೊರ ಹಾಕಿದ ಪೈಲಟ್
ನ್ಯೂಯಾರ್ಕ್: ವಿಮಾನ ಟೇಕಾಪ್ ಆಗುವ ಮೊದಲು ಅದರಲ್ಲಿದ್ದ ಮುಸ್ಲಿಂ ಕುಟುಂಬವನ್ನು ಪೈಲಟ್ ಕೆಳಗಿಳಿಸಿರುವ ಘಟನೆ ಶಿಕಾಗೊದಿಂದ ವಾಷಿಂಗ್ಟನ್ಗೆ ಪ್ರಯಾಣಿಸಬೇಕಿದ್ದ ವಿಮಾನದಲ್ಲಿ ನಡೆದಿದೆ. ಎಮನ್ ಅಮಿ ಸಾದ್ ಶೆಬ್ಲೆ, ಅವರ ಪತಿ, ಮೂವರು ಮಕ್ಕಳನ್ನು...
View Articleಅಪರೂಪದ ನೇರಳೆ ಬಣ್ಣದ ಹರಳು
ಹಿಂದೆಂದೂ ಕಂಡರಿಯದ ಅಪರೂಪದ ನೇರಳೆ ಬಣ್ಣದ ಹರಳು ಪಶ್ಚಿಮ ಅಸ್ಟ್ರೇಲಿಯಾದಲ್ಲಿ ದೊರೆತಿದೆ. ಈ ಹರಳು ರಾಸಾಯನಿಕ ಸಂಯೋಜನೆಯಿಂದ ಉಂಟಾಗಿದ್ದು, ಸ್ಫಟಿಕದ ರಚನೆ ಹೊಂದಿದೆ. ಈ ಹರಳು ಈವರೆಗೆ ದೊರೆತ ಸುಮಾರು ನಾಲ್ಕು ಸಾವಿರ ಖನಿಜಗಳಿಗಿಂತ ಭಿನ್ನವಾಗಿದೆ...
View Articleಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ ಫಾದರ್ ಟಾಮ್ ಸುರಕ್ಷಿತ: ಸುಷ್ಮಾ ಸ್ವರಾಜ್ ಸ್ಪಷ್ಟನೆ
ನವದೆಹಲಿ: ಯೆಮನ್ ನಲ್ಲಿ ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾದ ಫಾದರ್ ಟಾಮ್ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿರುವ ಫಾದರ್ ಟಾಮ್ ಸುರಕ್ಷಿತವಾಗಿದ್ದಾರೆಂದು ಸಿಬಿಸಿಐ...
View Articleಸೌದಿ ಅರೇಬಿಯಾದ ಕಾರ್ಮಿಕರ ಕ್ಯಾಂಪ್ನಲ್ಲಿ ಜನರೊಂದಿಗೆ ಬೆರೆತು ಊಟ ಮಾಡಿದ ಮೋದಿ !
ಸೌದಿ ಅರೇಬಿಯಾ: ತಮ್ಮ ಭದ್ರತೆ ಬಗ್ಗೆ ತಲೆಕೆಡಿಸಿಕೊಳ್ಳದೆ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾದಲ್ಲಿರುವ ಎಲ್ ಆ್ಯಂಡ್ ಟಿ ಕಾರ್ಮಿಕರ ಕ್ಯಾಂಪ್ಗೆ ಹೋಗಿ ಅಲ್ಲಿನ ಕಾರ್ಮಿಕರೊಂದಿಗೆ ಕೆಲವು ಕ್ಷಣಗಳನ್ನು ಕಳೆದಿದ್ದಾರೆ. ಭಾರತೀಯ ಕಾರ್ಮಿಕರ...
View Article