ಬಹೂಪಯೋಗಿ ಬಟಾಣಿ…..ಬಟಾಣಿ ತಿನ್ನುದರಿಂದ ದೇಹಕ್ಕಾಗುವ ಲಾಭಗಳು ….
ನಮ್ಮ ದೈನಂದಿನ ಆಹಾರದಲ್ಲಿ ಮೊಳಕೆ ಬರಿಸಿದ ಒಂದು ಹಿಡಿ ಹಸಿರು ಬಟಾಣಿ ಕಾಳುಗಳನ್ನು ಸೇರಿಸಿಕೊಳ್ಳುವುದರಿಂದ ಅತ್ಯಧಿಕವಾಗಿ ಪ್ರೊಟೀನ್(5. 42 ಗ್ರಾಂ) ದೇಹಕ್ಕೆ ಲಭಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವರ್ಧಿಸಬಲ್ಲ ಬಿ1, 2, 3, 6, 9...
View Articleವೀಡಿಯೋ ಕಾನ್ಫರೆನ್ಸ್ ನಲ್ಲಿ ಹೆಡ್ಲಿ ನೀಡಿದ ಪ್ರಮುಖ ಹೇಳಿಕೆಗಳು
ನವದೆಹಲಿ: 26/11 ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಸೆಷನ್ಸ್ ಕೋರ್ಟ್ ಸೋಮವಾರ ನಡೆಸುತ್ತಿರುವ ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಗ್ರ ಡೇವಿಡ್ ಹೆಡ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ, ದಾಳಿಗೆ ಸಂಚು ರೂಪಿಸಿದ ಬಗ್ಗೆಯೂ...
View Articleಪಠಾಣ್ ಕೋಟ್ ದಾಳಿಯಲ್ಲಿ ಮಸೂದ್ ಅಝರ್ ಪಾತ್ರವಿರುವ ಬಗ್ಗೆ ಸಾಕ್ಷ್ಯ ಸಿಕ್ಕಿಲ್ಲ: ಪಾಕ್...
ಇಸ್ಲಾಮಾಬಾದ್: ಭಯೋತ್ಪಾದನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ದ್ವಿಮುಖ ನೀತಿ ಮತ್ತೊಮ್ಮೆ ಬಹಿರಂಗವಾಗಿದೆ.ಪಠಾಣ್ಕೋಟ್ ದಾಳಿಯಲ್ಲಿ ಜೈಶ್ ಇ ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಝರ್ ಪಾತ್ರವಿರುವ ಬಗ್ಗೆ ಯಾವುದೇ...
View Articleಸ್ಪೇನ್ನಲ್ಲಿ 7ಮಂದಿ ಶಂಕಿತ ಐಎಸ್ ಉಗ್ರರ ಸೆರೆ
ಮ್ಯಾಡ್ರಿಡ್,ಫೆ.8-ಸ್ಪೇನ್ನ ಅಲಿಕಂಟೆ ಮತ್ತು ವಲೆನ್ಷಿಯಾ ಹಾಗೂ ಉತ್ತರ ಆಫ್ರಿಕ ಎನ್ಕ್ಲೇವ್ನ ಸಿಯುಟಾ ನಗರಗಳಲ್ಲಿ ದಾಳಿ ನಡೆಸಿದ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಂಪರ್ಕಹೊಂದಿದ್ದ 7ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು...
View Articleತಂಗಿಯ ಪಿಸ್ತೂಲ್ ಆಟಕ್ಕೆ ಅಕ್ಕ ಬಲಿ!
ವಾಷಿಂಗ್ಟನ್: ಮೂರು ವರ್ಷದ ಮಗುವೊಂದು ತಾತನ ಪಿಸ್ತೂಲ್ ಜತೆ ಆಟವಾಡುತ್ತಿದ್ದ ವೇಳೆ ಅಕಸ್ಮಾತ್ ಹಾರಿದ ಗುಂಡಿಗೆ ಆಕೆಯ ಸಹೋದರಿಯೇ ಬಲಿಯಾದ ಘಟನೆ ಅಮೆರಿಕದಲ್ಲಿ ಸಂಭವಿಸಿದೆ. ಮಕ್ಕಳು ಆಟವಾಡುತ್ತಿದ್ದ ಕೊಠಡಿಯಿಂದ ಗುಂಡಿನ ಸದ್ದು ಕೇಳಿದ ಪೋಷಕರು...
View Articleಯೋಗದಿಂದ 104 ಕೆಜಿ ಇಳಿಸಿಕೊಂಡಳು!
ಯೋಗಾಭ್ಯಾಸ ವಿದೇಶದಲ್ಲೂ ಜನಪ್ರಿಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬೊಜ್ಜಿನ ಸಮಸ್ಯೆ ಹೊಂದಿರುವ ವ್ಯಕ್ತಿಗಳೂ ಯೋಗದ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳೆ ಸಾಬೀತುಪಡಿಸಿದ್ದಾಳೆ. 22...
View Articleಕ್ಯಾನ್ಸರ್ ಪತ್ತೆಗೆ ರಕ್ತ ಪರೀಕ್ಷೆ ಹೊಸ ವಿಧಾನ ಸಂಶೋಧನೆ
ನ್ಯೂಯಾರ್ಕ್: ರಕ್ತ ಪರೀಕ್ಷೆ ಮೂಲಕ ಐದು ಮಾದರಿಯ ಕ್ಯಾನ್ಸರ್ಗಳನ್ನು ಆರಂಭದ ಹಂತದಲ್ಲೇ ಪತ್ತೆ ಮಾಡುವ ವಿನೂತನ ವಿಧಾನವನ್ನು ಅಮೆರಿಕದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರಿಂದ ಕ್ಯಾನ್ಸರ್ ಪತ್ತೆಗೆ ಬಯಾಪ್ಸಿ ನಡೆಸುವ ಅಗತ್ಯ ಇರುವುದಿಲ್ಲ....
View Articleಕೊಯಿರಾಲ ಅಂತ್ಯಸಂಸ್ಕಾರಕ್ಕೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಸರ್ವ ಪಕ್ಷಗಳ ನಿಯೋಗ
ನವದೆಹಲಿ: ಖಟ್ಮಂಡುವಿನಲ್ಲಿ ಮಂಗಳವಾರ ಕೊನೆಯುಸಿರೆಳೆದ ನೇಪಾಳದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಅಂತ್ಯಸಂಸ್ಕಾರಕ್ಕೆ ಎಲ್ಲ ಪಕ್ಷಗಳ ನಿಯೋಗ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಹೋಗಲಿದೆ ಎಂದು ಅಧಿಕಾರಿಯೊಬ್ಬರು...
View Articleನೇಪಾಲದ ಮಾಜಿ ಪ್ರಧಾನಿ ಸುಶೀಲ್ ಕೊಯ್ರಾಲಾ ವಿಧಿವಶ
ಕಾಠ್ಮಂಡು : ನೇಪಾಲದ ಮಾಜಿ ಪ್ರಧಾನಿ, 79ರ ಹರೆಯದ, ಸುಶೀಲ್ ಕೊಯ್ರಾಲಾ ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆಬ್ರವರಿ 10ರಂದು ನೇಪಾಲದ ಪ್ರಧಾನಿಯಾಗಿ ಚುನಾಯಿತರಾಗಿದ್ದ ಕೊಯ್ರಾಲಾ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ತಮ್ಮ ಹುದ್ದೆಗೆ...
View Articleಜರ್ಮನಿಯಲ್ಲಿ ಭೀಕರ ರೈಲು ದುರಂತ; 7 ಸಾವು, ನೂರಾರು ಮಂದಿಗೆ ಗಾಯ
ಬರ್ಲಿನ್: ದಕ್ಷಿಣ ಜರ್ಮನಿಯಲ್ಲಿ ಭೀಕರ ರೈಲು ದುರಂತ ಸಂಭವಿಸಿದ್ದು, ಎರಡು ರೈಲುಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 7 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಜರ್ಮನಿಯ ಮ್ಯೂನಿಚ್ ನಿಂದ ಸುಮಾರು 60 ಕಿ.ಮೀ...
View Articleಅಪ್ರಾಪ್ತೆ ಮೇಲೆ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ 140 ವರ್ಷ ಸೆರೆವಾಸ
ವಾಷಿಂಗ್ಟನ್: ಬ್ರಿಟಿಷ್ ಅಪ್ರಾಪ್ತೆ ಮೇಲೆ ಸತತ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ ವೆಸ್ಟ್ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ಕ್ರೌನ್ ಕೋರ್ಟ್ 140 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 13 ತಿಂಗಳ ಕಾಲ ಅಂದರೆ 2011 ರಿಂದ 2012...
View Articleವಿಶ್ವವನ್ನೇ ಬೆಚ್ಚಿ ಬೀಳಿಸಿದ ಝಿಕಾಗೆ ಸಿಕ್ತು “ನಿಂಬೆಹುಲ್ಲು”ರಾಮಬಾಣ
ನವದೆಹಲಿ: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿರುವ ಮಾರಕ ಝಿಕಾ ವೈರಾಣು ರೋಗಕ್ಕೆ ಭಾರತದಲ್ಲಿ ಪರಿಣಾಮಕಾರಿ ನೈಸರ್ಗಿಕ ಔಷಧಿ ದೊರೆತಿದ್ದು, ಸೋಪ್ ಆಯಿಲ್ ತಯಾರಿಕೆಗೆ ಬಳಕೆ ಮಾಡಲಾಗುವ ಲೆಮನ್ ಗ್ರಾಸ್ (ನಿಂಬೆಹುಲ್ಲು) ನಲ್ಲಿರುವ ಔಷಧೀಯಗುಣಗಳು ಝಿಕಾ...
View Articleವಿಶ್ವದ ಬುದ್ಧಿವಂತ ದನ ಇಲ್ಲಿದೆ ನೋಡಿ!
ಲಂಡನ್: ಇಂಗ್ಲೆಂಡಿನ ದನವೊಂದು ಒಣ ಹುಲ್ಲನ್ನು ತಲೆಯಿಂದ ದೂಡಿಕೊಂಡು ಬರುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗುತ್ತಿದೆ. ಇಂಗ್ಲೆಂಡಿನ ಹಿಯರ್ಫೋಲ್ಡ್ನಲ್ಲಿ ರೈತನೊಬ್ಬ ದನಗಳನ್ನು ಮೇಯಿಸಲು ಹುಲ್ಲುಗಾವಲು ಪ್ರದೇಶಕ್ಕೆ...
View Articleಹಿಂದೂ ವಿವಾಹ ಕಾಯ್ದೆಗೆ ಪಾಕ್ ಸಂಸತ್ತಿನಿಂದ ಗ್ರೀನ್ ಸಿಗ್ನಲ್
ಲಾಹೋರ್: ಮಹ್ವತದ ಬೆಳವಣಿಗೆಯೊಂದರಲ್ಲಿ ಹಿಂದೂ ವಿವಾಹ ಕಾಯ್ದೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯವಾಗಿರುವ ಹಿಂದೂಗಳಿಗೆ ವಿವಾಹಕ್ಕೆ ಸಂಬಂಧಿಸಿದಂತೆ ಇದ್ದ ಕಾನೂನಿನ ಅಡೆಡತಡೆಗಳು...
View Articleವೈರಲ್ ಆಯ್ತು ಒಮ್ಮೆಲೆ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ತಾಯಿ ಸಾಹಸದ ವಿಡಿಯೋ
ಲಂಡನ್: ಒಂದು ಮಗುವನ್ನು ಮಲಗಿಸುವುದಕ್ಕಾಗಿಯೇ ನಮ್ಮ ತಾಯಂದಿರುವ ಹರಸಾಹಸ ಪಡುತ್ತಿದ್ದರೆ, ಬ್ರಿಟನ್ ಮೂಲದ ತಾಯಿಯೊಬ್ಬಳು ತನ್ನ 4 ಮಕ್ಕಳನ್ನು ನಿದ್ರೆಗೆ ಅಣಿಗೊಳಿಸುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂಲತಃ...
View Articleಗ್ಯಾಸ್ ಟ್ಯಾಂಕರ್ –ಕಾರು ಮುಖಾಮುಖಿ ಡಿಕ್ಕಿ : 13 ಮಂದಿ ಸಜೀವ ದಹನ
ಲಾಹೋರ್,ಫೆ.10-ಗ್ಯಾಸ್ ಟ್ಯಾಂಕರ್ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 13ಜನ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಇಲ್ಲಿನ ಪಂಜಾಬ್ ಪ್ರಾತ್ಯದ ಮನ್ವಾಲ ಸಮೀಪದ ಶೇಖೂ ಪುರ ಬಳಿ...
View Articleಚಿಲಿಯಲ್ಲಿ 6.3ರಷ್ಟು ತೀವ್ರತೆಯ ಭೂಕಂಪ
ಸ್ಯಾಂಟಿಯಾಗೊ (ಚಿಲಿ) (ಪಿಟಿಐ): ಚಿಲಿಯ ಕೇಂದ್ರ ಭಾಗದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3ರಷ್ಟು ದಾಖಲಾಗಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಕಂಪನದಿಂದಾಗಿ ಮನೆಗಳು ಮತ್ತು...
View Articleಅಮೆರಿಕ ಅಧ್ಯಕ್ಷೀಯ ಚುನಾವಣೆ; ನ್ಯೂ ಹ್ಯಾಂಪ್ಷೈರ್ನಲ್ಲಿ ಹಿಲರಿಗೆ ಸೋಲು; ಡೊನಾಲ್ಡ್...
ವಾಷಿಂಗ್ಟನ್ (ಪಿಟಿಐ): ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳ ಆಯ್ಕೆಯ ಪ್ರಾಥಮಿಕ ಸುತ್ತಿನ ನ್ಯೂ ಹ್ಯಾಂಪ್ಷೈರ್ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್, ಬೆರ್ನಿ ಸ್ಯಾಂಡರ್ಸ್ ವಿರುದ್ಧ ಭಾರಿ...
View Articleಇಶ್ರತ್ ಜಹಾನ್ ಮಾನವ ಬಾಂಬರ್: ಹೆಡ್ಲಿ
ನವದೆಹಲಿ (ಏಜೆನ್ಸಿಸ್): ಗುಜರಾತ್ನಲ್ಲಿ ನಡೆದಿದ್ದ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು ಇಶ್ರತ್ ಜಹಾನ್ ಮಾನವ ಬಾಂಬರ್ ಎಂದು ಡೇವಿಡ್ ಹೆಡ್ಲಿ ಸ್ಫೋಟಕ ಮಾಹಿತಿ ಹೊರ ಹಾಕಿದ್ದಾನೆ. ಇಂದು ನಡೆದ ವಿಡಿಯೊ...
View Articleಡೇಟಿಂಗ್ನಲ್ಲಿ ಪುರುಷರೇ ಮುಂದು!
ಇದು ನೆಟ್ ಯುಗ. ಬೆಳಿಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ಅಂತರ್ಜಾಲವಿಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಸಂಕೀರ್ಣ ಚೌಕಟ್ಟನ್ನು ಕಟ್ಟಿಕೊಳ್ಳುವ ಕಾಲ. ಸಂಬಂಧಗಳಿಗೂ ‘ನೆಟ್’ ಬೆಸುಗೆ ಬಂದು ದಶಕಗಳೇ ಕಳೆದಿವೆ. ಪ್ರೀತಿಯಲ್ಲಿ ಇರೋ...
View Article