Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4919 articles
Browse latest View live

ಪಾಕ್ ನ ಪುಟ್ಟ ಬಾಲಕಿ ಪಾಲಿಗೆ “ಭಜರಂಗಿ ಭಾಯ್ ಜಾನ್”ಆದ ಭಾರತೀಯ ಯೋಧರು

ಜಲಂಧರ್: ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೊಂದು “ಭಜರಂಗಿ ಭಾಯ್ ಜಾನ್” ಚಿತ್ರವನ್ನು ನೆನಪಿಸುವ ಘಟನೆ ನಡೆದಿದ್ದು, ಅರಿವಿಲ್ಲದೇ ಗಡಿ ದಾಟಿದ್ದ ಪಾಕಿಸ್ತಾನ ಮೂಲದ 5 ವರ್ಷದ ಪುಟ್ಟ ಬಾಲಕಿಯನ್ನು ಭಾರತೀಯ ಯೋಧರು ಪಾಕಿಸ್ತಾನ...

View Article


5 ವರುಷಗಳ ಹಿಂದೆ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಾಕ್ ಗವರ್ನರ್ ಪುತ್ರ ಪತ್ತೆ

ಇಸ್ಲಾಮಾಬಾದ್: ದೇಶದಲ್ಲಿರುವ ಧರ್ಮನಿಂದೆ ನಿಯಮವನ್ನು ಪ್ರಶ್ನಿಸಿದ್ದಕ್ಕಾಗಿ ಅಂಗರಕ್ಷಕರಿಂದಲೇ ಹತ್ಯೆಗೀಡಾದ ಪಾಕಿಸ್ತಾನದ ಗವರ್ನರ್ ಸಲ್ಮಾನ್ ತಸೀರ್ ಅವರ ಪುತ್ರ ಉಗ್ರರಿಂದ ಅಪಹರಣಕ್ಕೊಳಗಾಗಿದ್ದನು. 5 ವರುಷಗಳ ಹಿಂದೆ ಶಹಬಾಜ್ ತಸೀರ್...

View Article


ಭಾರತೀಯ ಮೂಲದ ವೈದ್ಯನಿಗೆ ಅಮೆರಿಕದಲ್ಲಿ 5 ವರ್ಷ ಜೈಲು ಶಿಕ್ಷೆ

ನ್ಯೂಯಾರ್ಕ್: ಭಾರತೀಯ ಮೂಲದ ವೈದ್ಯನಿಗೆ ಅಮೆರಿಕದ ಜಿಲ್ಲಾ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಹಣಕಾಸು ತೊಂದರೆ ಎದುರಿಸುತ್ತಿದ್ದ ಆಸ್ಪತ್ರೆಗೆ ವಯೋವೃದ್ಧ ರೋಗಿಗಳನ್ನು ಕಳುಹಿಸಿ ಅಕ್ರಮ ಹಣ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ...

View Article

ಭಾರತವನ್ನೇಕೆ ಅಷ್ಟೊಂದು ದ್ವೇಷಿಸುತ್ತೀರಾ; ಪಾಕ್ ಪತ್ರಕರ್ತರಿಗೆ ಆಫ್ರಿದಿ ಪ್ರಶ್ನೆ

ಕರಾಚಿ: ಪಾಕಿಸ್ತಾನ ಮಾಧ್ಯಮಗಳು ಭಾರತದ ವಿರುದ್ಧ ಏಕೆ ಅಷ್ಟೊಂದು ದ್ವೇಷ ಸಾಧಿಸುತ್ತಿವೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ್ ಶಾಹಿದ್ ಅಫ್ರಿದಿ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ. ಟಿ20 ವಿಶ್ವಕಪ್​ ಪಂದ್ಯಾವಳಿಯಲ್ಲಿ ಮಾರ್ಚ್ 19ರಂದು ಭಾರತದ...

View Article

ಪುರುಷತ್ವ ಸಮಸ್ಯೆ(infertility) ನಿವಾರಣೆಗೆ ಇಲ್ಲಿವೆ ಪರಿಣಾಮಕಾರಿ ಆಹಾರ..

ವಿಶ್ವದಲ್ಲಿ ಶೇ 40ರಷ್ಟು ಗಂಡಸರು ಮಕ್ಕಳಾಗದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮಾನವನ ಬಿಡುವಿಲ್ಲದ ಜೀವನಶೈಲಿ. ಅಪೌಷ್ಠಿಕ ಆಹಾರ ಸೇವನೆ ಇವೇ ಮುಂತಾದ ಕಾರಣಗಳಿವೆ. ಜಂಕ್ ಫುಡ್, ಕುಡಿತ, ಧೂಮಪಾನ ಎಲ್ಲವೂ ಗಂಡಸರ ಪುರುಷತ್ವ ಸಮಸ್ಯೆಗೆ...

View Article


ಪಾಕ್‌ ತಂಡದ ಭಾರತ ಪ್ರವಾಸಕ್ಕೆ ಅನಿರೀಕ್ಷಿತ ತಡೆ

ಕರಾಚಿ (ಪಿಟಿಐ): ಧರ್ಮಶಾಲಾದಲ್ಲಿ ಭಾರತ –ಪಾಕಿಸ್ತಾನ ನಡುವೆ ಪಂದ್ಯ ನಡೆಸುವ ವಿವಾದ ತೀವ್ರ ಸ್ವರೂಪ ಪಡೆದಿದೆ.   ಮಂಗಳವಾರ ತಡರಾತ್ರಿ ನಡೆದ ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನ ತಂಡದ ಭಾರತ ಪ್ರವಾಸವನ್ನು ಪಾಕಿಸ್ತಾನ ಕ್ರಿಕೆಟ್...

View Article

ಬೆತ್ತಲೆ ವಿಡಿಯೋ ಕಾಂಟ್ರೋವರ್ಸಿ.. ಐರಿನ್ ಆಂಡ್ರ್ಯೂಸ್‌ಗೆ 370 ಕೋಟಿ ಪರಿಹಾರ

ನ್ಯಾಶ್‌ವಿಲ್ಲೆ(ಟೆನಿಸ್ಸಿ): ಕ್ರೀಡಾ ವೀಕ್ಷಕ ವಿವರಣೆಗಾರ್ತಿ ಐರಿನ್ ಆಂಡ್ರ್ಯೂಸ್ ಅವರ ಬೆತ್ತಲೆ ವೀಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯ 370 ಕೋಟಿ ಮಾನನಷ್ಟ ಪರಿಹಾರ ನೀಡುವಂತೆ ಆರೋಪಿಗಳಿಗೆ ಆದೇಶಿಸಿದೆ. 2008ರಲ್ಲಿ ಟೆನಿಸ್ಸಿಯ...

View Article

ಟುನಿಷಿಯಾ ಸೇನೆ ಕಾರ್ಯಾಚರಣೆ : 35 ಜಿಹಾದಿಗಳು ಸೇರಿ 55 ಸಾವು

ಬೆನ್ ಗ್ಯುರ್ಡೆನ್ (ಟುನಿಷಿಯ), ಮಾ.8- ಲಿಬಿಯಾ ಗಡಿ ಪ್ರದೇಶದಲ್ಲಿರುವ ಟುನಿಷಿಯದ ಬೆನ್ ಗ್ಯುರ್ಡೆನ್ ನಗರದಲ್ಲಿ ಜಿಹಾದಿ ಉಗ್ರರು ನಡೆಸಿದ ದಾಳಿಗೆ 10 ಮಂದಿ ಯೋಧರು ಹಾಗೂ 10 ಮಂದಿ ನಾಗರಿಕರು ಬಲಿಯಾಗಿದ್ದಾರೆ.ಇದಕ್ಕೆ ಪ್ರತಿಯಾಗಿ ಮರು ದಾಳಿ...

View Article


ಮಿಸ್ಸಿಸ್ಸಿಪ್ಪಿಯಲ್ಲಿ ಕ್ಲಿಂಟನ್ ಗೆ ಜಯ

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ತಮ್ಮ ಎದುರಾಳಿ ವಿರುದ್ಧ ಮಿಸ್ಸಿಸ್ಸಿಪ್ಪಿ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಕ್ಲಿಂಟನ್ ಡೆಮಾಕ್ರಟಿಕ್ ಪಕ್ಷದಡಿ ಮಿಸ್ಸಿಸ್ಸಿಪ್ಪಿ ಕ್ಷೇತ್ರದಲ್ಲಿ ವೆರ್ಮಂಟ್ ನ...

View Article


ಸಾಲಬಾಧೆಯಿಂದ ದೇಶ ತೊರೆದಿರುವ ವಿಜಯ್‌ ಮಲ್ಯ ಉತ್ತರ ಲಂಡನ್‌ನ ಕಂಟ್ರಿಹೌಸ್‌ ನಲ್ಲಿ ಪತ್ತೆ

ನವದೆಹಲಿ: ಸಾಲಬಾಧೆಯಿಂದ ಬಳಲುತ್ತಿರುವ ಉದ್ಯಮಿ ಹಾಗೂ ರಾಜ್ಯಸಭಾ ಸದಸ್ಯ ವಿಜಯ ಮಲ್ಯ ಅವರು ಈಗಾಗಲೇ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಮಾರನೇ ದಿನವೇ ಮದ್ಯದ ದೊರೆ ಉತ್ತರ ಲಂಡನ್‌ ಭವ್ಯ ಬಂಗಲೆಯಲ್ಲಿದ್ದಾರೆ...

View Article

54 ಸಾವಿರ ಕೋಟಿ ಸಾಲಕ್ಕೆ ಶ್ರೀಮಂತ ಸೌದಿ ಬೇಡಿಕೆ

ದುಬೈ: ತೈಲ ಬೆಲೆ ಇಳಿಕೆ, ವಿತ್ತೀಯ ಕೊರತೆಯಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜಗತ್ತಿನ ಅತಿ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿರುವ ಸೌದಿ ಅರೇಬಿಯಾವೇ ಈಗ ಭಾರೀ ಪ್ರಮಾಣದ ಸಾಲ ಮಾಡಲು ಮುಂದಾಗಿದೆ. ಸುಮಾರು 54 ಸಾವಿರ ಕೋಟಿ ರೂ. ಸಾಲ...

View Article

ಐಎಸ್‌ಐಎಸ್ ಉಗ್ರ ಸಂಘಟನೆ ಸೇರಲು ಸಿಇಟಿ ಪರೀಕ್ಷೆ ..!

ಲಂಡನ್, ಮಾ.10- ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಮತ್ತಷ್ಟು ಕಠಿಣವಾಗಿ ರೂಪಿಸುವ ನಿಟ್ಟಿನಲ್ಲಿ ಹೊಸದಾಗಿ ಐಎಸ್‌ಐಎಸ್ ಸಂಘಟನೆ ಅಥವಾ ಅದರ ಅಧೀನ ಸಂಘಟನೆಗಳಿಗೆ ಸೇರುವ ಜಿಹಾದಿಗಳಿಗೆ 23 ಪ್ರಶ್ನೆಗಳನ್ನು ಮುಂದಿಡಲಾಗುತ್ತದೆಯಂತೆ..! ಈ 23...

View Article

ಅಮೆರಿಕ: ವಿಮಾನದಲ್ಲಿ ಬಡಿದಾಡಿದ ಮಹಿಳಾಮಣಿಗಳ ವಿಡಿಯೋ ವೈರಲ್

ಕ್ಯಾಲಿಫೋರ್ನಿಯಾ: ಬಾಲ್ಟಿಮೋರ್ ನಿಂದ ಲಾಸ್‌ ಎಂಜಲೀಸ್‌ಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರು ಬಡಿದಾಡಿಕೊಂಡ ಘಟನೆ ಅಮೆರಿಕದಲ್ಲಿ ನಡೆದಿದ್ದು, ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಸ್ಪಿರೀಟ್ ಏರ್ ಲೈನ್ಸ್...

View Article


ವಿದೇಶಿಗರಿಂದ ಕುಂದಾಪುರ-ಬೆಂಗಳೂರು ನಟರಾಜ ಸರ್ವೀಸ್|‘ಬದಲಾವಣೆಗಾಗಿ ನಡೆದಾಟ-ಮಕ್ಕಳ...

ಚಿತ್ರ,ವರದಿ- ಯೋಗೀಶ್ ಕುಂಭಾಸಿ ಕುಂದಾಪುರ: ಭಾರತ ನನ್ನ ಇನ್ನೊಂದು ತವರು ಮನೆ. ಭಾರತದ ಸಂಸ್ಕ್ರತಿ, ಆಚಾರ ವಿಚಾರಗಳನ್ನು ತಿಳಿದಷ್ಟಕ್ಕೂ ಸಾಲದು. ಇಲ್ಲಿಗೆ ಬಂದ ಮೇಲೆ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿದ್ದೇನೆ. ಕಳೆದ ವರ್ಷ ಬಂದಾಗ ಯೋಜನೆ...

View Article

ಹಸಿವಿನಿಂದ ಕಂಗೆಟ್ಟಿರುವ ಸಿರಿಯಾ ಮಕ್ಕಳು

ನವದೆಹಲಿ: ಯುದ್ಧದಿಂದ ತತ್ತರಿಸಿರುವ ಸಿರಿಯಾದಲ್ಲಿ ಮಕ್ಕಳ ಪರಿಸ್ಥಿತಿ ಅಸಹನೀಯವಾಗಿದೆ. ತಿನ್ನಲು ಆಹಾರವಿಲ್ಲದೆ ಹಸಿರು ಹುಲ್ಲು, ಹುಳಗಳನ್ನೇ ತಿಂದು ಜೀವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಿರಿಯಾದ ಸುಮಾರು 10 ಲಕ್ಷ ಮಕ್ಕಳಲ್ಲಿ ಶೇ. 25 ರಷ್ಟು...

View Article


ಪಾಕ್ ಕ್ರಿಕೆಟ್ ಪ್ರೇಮಿಗಳಿಗೆ ವೀಸಾ ನೀತಿ ಸಡಿಲಿಗೆ ಕ್ರಮ

ನವದೆಹಲಿ: ಮೋದಿ ಸರಕಾರ ಪಾಕಿಸ್ತಾನದೊಂದಿಗೆ ಈಗ ಕ್ರಿಕೆಟ್ ರಾಜತಾಂತ್ರಿಕ ವ್ಯವಹಾರಕ್ಕೆ ಮುಂದಾಗಿದೆ. ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯ ನೋಡಲು ಪಾಕಿಸ್ತಾನದಿಂದ ಆಗಮಿಸುವ ಕ್ರಿಕೆಟ್ ಅಭಿಮಾನಿಗಳಿಗೆ ವೀಸಾ ನೀಡಿಕೆಯಲ್ಲಿ ಹಲವು ರಿಯಾಯಿತಿ...

View Article

ವರ್ಷಾಂತ್ಯಕ್ಕೆ ಲಕ್ಷ ಜನರಿಗೆ ಜಿಕಾ ಸೋಂಕು! ಅಮೆರಿಕಾ ಪ್ರಾಂತದಲ್ಲಿ ಭಯಂಕರ ಪರಿಸ್ಥಿತಿ

ಮಿಯಾಮಿ(ಅಮೆರಿಕಾ): ಕೆರೇಬಿಯನ್ ದ್ವೀಪ ಪಿರ್ಟೋರಿಕೊದಲ್ಲಿ ಈ ವರ್ಷಾಂತ್ಯಕ್ಕೆ ಜೀಕಾ ರೋಗಗಳು ಪೀಡಿತರ ಸಂಖ್ಯೆ 100,000 ದಾಟುವ ಸಂಭವ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಟಾಮ್ ಪ್ರಿಯೆಡನ್ ಹೇಳಿದ್ದಾರೆ. `ಇತ್ತೀಚೆಗೆ ತಾನೇ...

View Article


ಪರಾರಿಯಾಗಿಲ್ಲ : ಮಾಧ್ಯಮಗಳ ಮೇಲೆ ಹರಿಹಾಯ್ದ ವಿಜಯ ಮಲ್ಯ

ನವದೆಹಲಿ: ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿರುವ ಮದ್ಯ ವ್ಯಾಪಾರಿ ವಿಜಯ್ ಮಲ್ಯ, ತಾವು ಸ್ವದೇಶದಿಂದ ಪರಾರಿಯಾಗಿಲ್ಲ ಹಾಗೂ ನೆಲದ ಕಾನೂನು ಪರಿಪಾಲನೆಗೆ ಬದ್ಧವಾಗಿರುವುದಾಗಿ ಇಂದು ಬೆಳಿಗ್ಗೆ...

View Article

ವಿವಾದದಲ್ಲಿ ಗೋಮೂತ್ರ

ಲಂಡನ್‌ (ಪಿಟಿಐ): ಆಹಾರ ಪದಾರ್ಥಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಗೋಮೂತ್ರ ಮಾರಾಟ ಮಾಡುವುದು ಬ್ರಿಟನ್‌ನಲ್ಲಿ ವಿವಾದ ಸೃಷ್ಟಿಸಿದೆ. ಇದಕ್ಕೆ ಹಲವು ಪರಿಸರ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಬಿಬಿಸಿ ತಿಳಿಸಿದೆ. ಪ್ಲಾಸ್ಟಿಕ್‌...

View Article

ಮೆಡಲ್ಸ್, ಪ್ರಶಸ್ತಿಗಳನ್ನು ಹರಾಜಿಗಿಟ್ಟ ಫುಟ್ ಬಾಲ್ ಲೆಜೆಂಡ್ ಪೀಲೆ

ರಿಯೋ ಡಿ ಜನೈರೋ: ಫುಟ್​ಬಾಲ್ ದಿಗ್ಗಜ ಮತ್ತು ಬ್ರೆಜಿಲ್​ನ ಶ್ರೇಷ್ಠ ಆಟಗಾರ ಪಿಲೆ ತಮ್ಮ ಬಳಿ ಇರುವ ಪದಕ, ಟ್ರೋಫಿ ಮತ್ತು ವೃತ್ತಿ ಜೀವನದ 1000ನೇ ಗೋಲು ಗಳಿಕೆಗೆ ಸಿಕ್ಕ ಪುರಸ್ಕಾರಗಳನ್ನು ಹಾರಾಜಿಗಿಡಲು ನಿರ್ಧರಿಸಿದ್ದಾರೆ ಎಂದು...

View Article
Browsing all 4919 articles
Browse latest View live


<script src="https://jsc.adskeeper.com/r/s/rssing.com.1596347.js" async> </script>