ದಕ್ಷಿಣ ಸುಡಾನ್ ನಲ್ಲಿ ಯೋಧರಿಗೆ ಸಂಬಳದ ಬದಲು ಅತ್ಯಾಚಾರಕ್ಕೆ ಅವಕಾಶ!
ಜೆನೀವಾ: ಅತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದಕ್ಷಿಣ ಸುಡಾನ್ ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ತಾರಕಕ್ಕೇರಿದ್ದು, ವೇತನ ನೀಡಲಾಗದ ಅಲ್ಲಿನ ಸರ್ಕಾರ ಯೋಧರಿಗೆ ಅತ್ಯಾಚಾರ ಮಾಡಲು ಅವಕಾಶ ನೀಡುತ್ತಿದೆ ಎಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ...
View Articleಸತ್ತ ಪತ್ನಿ 2 ವರ್ಷಗಳ ಬಳಿಕ ಟಿವಿಯಲ್ಲಿ ಪ್ರತ್ಯಕ್ಷ..!
ಮೊರಾಕ್ಕೋ: 2 ವರ್ಷಗಳ ಹಿಂದೆ ಕಾರು ಅಪಘಾತವೊಂದರಲ್ಲಿ ಸಾವನ್ನಪ್ಪಿ ಸ್ವತಃ ಗಂಡನೇ ಸಮಾಧಿ ಮಾಡಿದ್ದ ಪತ್ನಿ ಇದ್ದಕ್ಕಿದ್ದಂತೆಯೇ ಟಿವಿಯಲ್ಲಿ ಪ್ರತ್ಯಕ್ಷವಾದ ನಿಗೂಢ ಪ್ರಕರಣವೊಂದು ಮೊರೋಕ್ಕೋದಲ್ಲಿ ನಡೆದಿದೆ. ಮೊರೋಕ್ಕೋ ದ ಅಝಿಲಾಲ್ ಎಂಬಲ್ಲಿನ...
View Articleಎಚ್–1 ಬಿ ವೀಸಾ: ಟ್ರಂಪ್ ಹೇಳಿಕೆಗೆ ಭಾರತ ಆತಂಕ
ನವದೆಹಲಿ (ಪಿಟಿಐ): ತಂತ್ರಜ್ಞರು ಮತ್ತು ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ದೊರಕಿಸಿಕೊಡುವ ಎಚ್–1 ಬಿ ವೀಸಾ ತೆಗೆದುಹಾಕಬೇಕೆಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿರುವುದಕ್ಕೆ ಭಾರತ ಆತಂಕ...
View Articleಅಮೆರಿಕದಲ್ಲಿ ಭಾರತದ ಪುರಾತನ ವಿಗ್ರಹ ವಶ
ನ್ಯೂಯಾರ್ಕ್(ಪಿಟಿಐ): ಎಂಟನೇ ಶತಮಾನದ ₹ 3 ಕೋಟಿ ಮೌಲ್ಯದ ಭಾರತಕ್ಕೆ ಸೇರಿದ ಎರಡು ವಿಗ್ರಹಗಳನ್ನು ಅಮೆರಿಕದ ಕ್ರಿಸ್ಟಿ ಹರಾಜು ಕೇಂದ್ರದಿಂದ ವಶಕ್ಕೆ ಪಡೆಯಲಾಗಿದೆ. ಮುಂದಿನ ವಾರ ಈ ವಿಗ್ರಹಗಳ ಹರಾಜು ಇತ್ತು. ಭಾರತ ಸರ್ಕಾರ ಮತ್ತು ಇಂಟರ್ ಪೋಲ್...
View Articleಬೆಟ್ಟದ ಮೇಲೊಂದು ರೆಸ್ಟೋರೆಂಟ್
ಉತ್ತರ ಅಮೆರಿಕಾದ ಮೆಕ್ಸಿಕೋ ನಗರದಲ್ಲಿ ಬಾಸಿಸೀಚಿಕ್ ಫಾಲ್ಸ್ ಬಳಿ ಇರುವ ಬೆಟ್ಟದ ತುದಿಯಲ್ಲಿ ಬಂಡೆಗೆ ಅಂಟಿಕೊಂಡಿರುವಂತೆ ಅತ್ಯಂತ ಎತ್ತರದಲ್ಲಿ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗ ಪಕ್ಷಿಗಳಿಗೆ ಅಂಜಿದರೆ ಹೇಗೆ...
View Articleವಿಶ್ವ ಮಹಿಳಾ ದಿನದಂದು ಹೂ ನೀಡದ್ದಕ್ಕೆ ಪತಿಯ ವೃಷಣ ಕಿತ್ತ ಪತ್ನಿ
ರೊಮಾನಿಯಾ: ಅಂತಾರಾಷ್ಟ್ರೀಯ ಮಹಿಳಾ ದಿನದಂದು ರೊಮಾನಿಯಾದ ಮಹಿಳೆಯೊಬ್ಬಳು ಹೂಗಳನ್ನು ನೀಡಿ ಶುಭಾಶಯ ಹೇಳದ್ದಕ್ಕೆ ಪತಿಯ ವೃಷಣವನ್ನು ಕೈಯಿಂದ ಎಳೆದು ಕಿತ್ತಿದ್ದಾಳೆ. ದೇಶದ ಈಶಾನ್ಯ ಭಾಗದಲ್ಲಿ ದಂಪತಿ ನೆಲೆಸಿದ್ದು ಪತ್ನಿ 40 ಮರಿನೆಲ 39 ವರ್ಷದ...
View Articleಮಾಧ್ಯಮಗಳೊಂದಿಗೆ ಮಾತನಾಡಲು ಇಷ್ಟವಿಲ್ಲ: ಮಲ್ಯ
ನವದೆಹಲಿ: ಲಂಡನ್ ನಲ್ಲಿ ಮಾಧ್ಯಮಗಳು ನನ್ನೊಂದಿಗೆ ಮಾತನಾಡುವ ಸಲುವಾಗಿ ಹುಡುಕಾಡುತ್ತಿವೆ. ಆದರೆ, ಬೇಸರ ಸಂಗತಿ ಎಂದರೆ ಅವರು ನಾನಿರುವ ಸ್ಥಳವನ್ನು ಹುಡುಕಲು ವಿಫಲವಾಗಿದ್ದಾರೆಂದು ಮದ್ಯದ ದೊರೆ ವಿಜಯ್ ಮಲ್ಯ ಅವರು ಭಾನುವಾರ ಹೇಳಿದ್ದಾರೆ. ಈ...
View Articleಅಮೆರಿಕ ಸುಪ್ರೀಂ ಕೋರ್ಟ್ಗೆ ಭಾರತೀಯ ಶ್ರೀನಿವಾಸನ್ ಜಡ್ಜ್
ವಾಷಿಂಗ್ಟನ್: ಅಮೆರಿಕದ ಸುಪ್ರೀಕೋರ್ಟ್ನಲ್ಲಿ ಇದೇ ಮೊದಲ ಬಾರಿಗೆ ಭಗವದ್ಗೀತೆ ಮೊಳಗಿದೆ. ಭಾರತ ಮೂಲದ ಶ್ರೀನಿವಾಸನ್ ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಹಿಂದೂ ಪವಿತ್ರ ಗ್ರಂಥ ಭಗವತ್ಗೀತೆ...
View Articleಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟ್ ನ್ಯಾಯಾಲಯ
ಕೈರೊ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ ವ್ಯಕ್ತಿಯೋಬ್ಬನಿಗೆ ಈಜಿಪ್ಟ್ ನ್ಯಾಯಾಲಯ 4 ವರ್ಷದ ಜೈಲು ಶಿಕ್ಷೆ ವಿಧಿಸಿದೆ. ಈಜಿಪ್ಟ್ ನ ಅಂತರ್ಜಾಲ ಪತ್ರಿಕೆಯೊಂದರ ಮಾಹಿತಿಯ ಪ್ರಕಾರ, ಡೈರಿ ಆಫ್ ಎ ಕ್ರಷ್ಡ್ ಹಸ್ಬೆಂಡ್...
View Articleಮಗಳ ಬರ್ತ್ಡೇಗೆ ಬರೋಬ್ಬರಿ 40 ಕೋಟಿ ರೂ. ಖರ್ಚು ಮಾಡ್ದ!
ವಾಷಿಂಗ್ಟನ್: ಎಷ್ಟೇ ಅದ್ಧೂರಿಯಾಗಿ ಬರ್ತ್ಡೇ ಆಚರಿಸಿಕೊಳ್ಳುತ್ತೇವೆ ಅಂದ್ರೂ10 ಲಕ್ಷ ರೂ. ಮೀರುವುದು ಅಪರೂಪವೇ. ಆದರೆ ಅಮೆರಿಕದಲ್ಲೊಬ್ಬ ಕೋಟ್ಯಾಧಿಪತಿ ತಂದೆ ತನ್ನ ಮಗಳ ಹುಟ್ಟಿದ ಹಬ್ಬಕ್ಕೆ ಬರೋಬ್ಬರಿ 40 ಕೋಟಿ ರೂ. ವೆಚ್ಛ ಮಾಡಿದ್ದಾನೆ. ಹೌದು,...
View Articleಅತಿ ಹೆಚ್ಚು ತಿನ್ನುವುದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ
ವಾಷಿಂಗ್ಟನ್: ಮಿತವಿಲ್ಲದೇ ಅತಿಯಾಗಿ ತಿನ್ನುವುದು ಕೇವಲ ಬೊಜ್ಜು ಹೆಚಾಚಗಲು ಕಾರಣವಲ್ಲದೇ ಮಾನಸಿಕ ಖಿನ್ನತೆಗೂ ದಾರಿ ಮಾಡಿಕೊಡುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ವಾಷಿಂಗ್ಟನ್ ನ ಯಾಲೆ ವಿಶ್ವವಿದ್ಯಾನಿಲಯ ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ...
View Articleಡೆಂಟಿಸ್ಟ್ ಗಳಿಂದ ದೂರವಿರಬೇಕೇ?
ಡೆಂಟಿಸ್ಟ್ ಗಳ ಬಳಿ ಹೋಗದೆಯೂ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಗೊತ್ತಾ? ಒಂದು ದೊಡ್ಡ ಚಮಚದಲ್ಲಿ ಕೊಬ್ಬರಿ ಎಣ್ಣೆಯನ್ನು ಬಾಯಿಯೊಳಗೆ ಹಾಕಿಕೊಳ್ಳಿ. 15-20 ನಿಮಿಷ ಅದನ್ನು ಬಾಯಿಯೊಳಗೆ ಅತ್ತಿಂದಿತ್ತ ಗುಳುಗುಳು ಮಾಡಿ. ಬಳಿಕ...
View Articleಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು!
ಜೈಪುರ್:ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ. ಜರ್ನಲ್ ಆಫ್ ಅಸ್ತಮಾದಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತಾಯಿ ಧೂಮಪಾನ...
View Articleಒಂದು ಕುಟುಂಬ, ಎರಡು ಮಕ್ಕಳು
ಬೀಜಿಂಗ್: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಇದೀಗ ತನ್ನ ಕಠಿಣ, ವಿವಾದಿತ ನಿಯಮವನ್ನು ಸುಧಾರಿಸುವತ್ತ ಮೊದಲ ಹೆಜ್ಜೆ ಇಟ್ಟಿದೆ. ‘ಒಂದು ದಂಪತಿ, ಎರಡು ಮಗು’ ನೀತಿ ಜಾರಿಗೆ ತರಲು ನಿರ್ಧರಿಸಿದ್ದು, ಈ ಕುರಿತಂತೆ ಸದ್ಯದಲ್ಲೇ ಹೊಸ...
View Articleಐಎಸ್ನಿಂದ ರಾಸಾಯನಿಕ ದಾಳಿ; ಮಗು ಸಾವು, 600 ಜನರಿಗೆ ಗಾಯ
ಬಾಗ್ದಾದ್ (ಎಪಿ): ಇಸ್ಲಾಮಿಕ್ ಸ್ಟ್ರೇಟ್ ಉಗ್ರ ಸಂಘಟನೆ ಉತ್ತರ ಇರಾಕಿನ ಕಿರ್ಕುಕ್ ಪ್ರಾಂತ್ಯದ ಪಟ್ಟಣವೊಂದರಲ್ಲಿ ಎರಡು ರಾಸಾಯನಿಕ ದಾಳಿ ನಡೆಸಿದ್ದು, ಮೂರು ವರ್ಷದ ಹಸುಳೆಯೊಂದು ಮೃತಪಟ್ಟಿದೆ. ಕಿರ್ಕುಕ್ನ ದಕುಕ್ ಜಿಲ್ಲೆಯ ತಾಜಾ...
View Articleಪಾಕ್: ಕಲ್ಲಿದ್ದಲು ಗಣಿ ದುರಂತಕ್ಕೆ 7 ಬಲಿ
ಇಸ್ಲಾಮಾಬಾದ್ (ಪಿಟಿಐ): ಅನಿಲ ಸ್ಪೋಟದಿಂದ ಸಂಭವಿಸಿದ ಕಲ್ಲಿದ್ದಲು ಗಣಿ ದುರಂತದಲ್ಲಿ ಕನಿಷ್ಟ ಏಳು ಜನರು ಮೃತಪಟ್ಟು, 48 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದಲ್ಲಿ ಭಾನುವಾರ ನಡೆದಿದೆ. ಪಾಕ್ನ ಬುಡಕಟ್ಟು ಪ್ರದೇಶ ಒರಾಕಜೈ ಏಜೆನ್ಸಿಯಲ್ಲಿ ಈ...
View Articleವಿಜಯ್ ಮಲ್ಯ ಭಾರತಕ್ಕೆ ಬರಲ್ಲವಂತೆ ! ಏಕೆ ಗೊತ್ತಾ..?
ನವದೆಹಲಿ: ಸಾಲ ಮಾಡಿ ದೇಶವನ್ನು ತೊರೆದಿರುವ ಉದ್ಯಮಿ ವಿಜಯ ಮಲ್ಯ ಮೊದಲ ಬಾರಿ ಇ ಮೇಲ್ನಲ್ಲಿ ವಿದೇಶಿ ಮಾಧ್ಯಮದೆದುರು ಮಾತನಾಡಿದ್ದು, ಭಾರತದಲ್ಲಿ ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗ್ತಿದೆ. ಭಾರತಕ್ಕೆ ಮರಳಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು...
View Articleಪಾಕಿಸ್ತಾನ ವಿಕೆಟ್ ಕೀಪರ್ಗೆ ಧೋನಿ ಸ್ಪೂರ್ತಿ! ಧೋನಿ ತಮಗೆ ಮಾದರಿ ಕ್ರಿಕೆಟಿಗ, ಅವರಂತೆಯೇ...
ಕೋಲ್ಕತಾ: ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮ.ಇಂತಹ ಭಾರತದ ಕ್ರಿಕೆಟಿಗರು ವಿಶ್ವದ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಮೊದಲಿನಿಂದಲೂ ಮಾದರಿಯಾಗಿದ್ದಾರೆ. ಇದಕ್ಕೀಗ ನೂತನ ಸೇರ್ಪಡೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಭಾರತ ತಂಡದ ಕೂಲ್...
View Articleಪಾಕ್ ಕ್ರಿಕೆಟರ್ ಅಫ್ರಿದಿಗೆ ನೋಟಿಸ್
ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಲಾಹೋರ್ ಕೋರ್ಟ್ ನೋಟಿಸ್ ನೀಡಿದೆ. ಶನಿವಾರ ಭಾರತಕ್ಕೆೆ ಆಗಮಿಸಿದ ಪಾಕಿಸ್ತಾನ ತಂಡ ಮಾಧ್ಯಮಕ್ಕೆೆ ಎದುರಾಯಿತು. ಆದರೆ ಈ ವೇಳೆ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿ, ‘ಭಾರತದಲ್ಲಿ ನಮಗೆ...
View Articleಸಾರ್ಕ್ ಶೃಂಗದಲ್ಲಿ ಅಜೀಜ್–ಸ್ವರಾಜ್ ಭೇಟಿ ಸಾಧ್ಯತೆ
ಇಸ್ಲಾಮಾಬಾದ್ (ಪಿಟಿಐ): ವಿದೇಶಾಂಗ ವ್ಯವಹಾರಗಳ ಮೇಲಿನ ಪಾಕಿಸ್ತಾನ ಪ್ರಧಾನಿ ಅವರ ಸಲಹೆಗಾರ ಸರ್ತಾಜ್ ಅಜೀಜ್ ಹಾಗೂ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೇಪಾಳದಲ್ಲಿ ಭೇಟಿ ಮಾಡುವ ಸಾಧ್ಯತೆಗಳಿವೆ. ಪಾಕಿಸ್ತಾನ ವಿದೇಶಾಂಗ ಕಚೇರಿಯ...
View Article