ಒಮಾನ್: ಭಾರೀ ಮಳೆಗೆ 13 ಬಲಿ; 8 ಮಂದಿ ನಾಪತ್ತೆ
ಸಲಾಲಾ, ಒಮಾನ್ : ಒಮಾನ್ ದಕ್ಷಿಣ ಭಾಗದಲ್ಲಿ ಸುರಿದಿರುವ ಭಾರೀ ಮಳೆಗೆ ಈ ತನಕ 13 ಮಂದಿ ಬಲಿಯಾಗಿದ್ದು ಇತರ 8 ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ. ಈ ಭಾರೀ ಜಡಿಮಳೆಗೆ ಕಾರಣವಾಗಿರುವ ಮೆಕು° ಚಂಡಮಾರುತದಿಂದಾಗಿ ಇಡಿಯ ಒಮಾನ್...
View Articleಹೈನುಗಾರಿಕೆಯೇ ಮುಖ್ಯ ಉದ್ದಿಮವಾಗಿಸಿರುವ ನ್ಯೂಜಿಲೆಂಡ್ 1.5 ಲಕ್ಷ ಹಸು ಕೊಲ್ಲಲು ಸಿದ್ಧತೆ!
ವೆಲ್ಲಿಂಗ್ಟನ್: ಹೈನುಗಾರಿಕೆಯನ್ನು ಮುಖ್ಯ ಉದ್ದಿಮೆಯಾಗಿ ಹೊಂದಿರುವ ನ್ಯೂಜಿಲೆಂಡ್ ದೇಶ ತನ್ನ ಹೈನೋದ್ಯಮಕ್ಕೆ ಪೆಟ್ಟು ನೀಡುತ್ತಿರುವ ಬ್ಯಾಕ್ಟೀರಿಯಾವೊಂದನ್ನು ಸಂಪೂರ್ಣವಾಗಿ ನಾಶಪಡಿಸಲು 1.5 ಲಕ್ಷ ಹಸುಗಳನ್ನು ಕೊಲ್ಲಲು ಮುಂದಾಗಿದೆ. ಒಂದರಿಂದ...
View Articleಗೂಗಲ್ ಕಚೇರಿಯಲ್ಲಿ ಕೆಲಸ ಬೇಕೆ? ಈ ಪ್ರಶ್ನೆಗಳಿಗೆ ಉತ್ತರಿಸಿ!
ಬೆಂಗಳೂರು(ಮೇ 31): ಗೂಗಲ್ ನಲ್ಲಿ ಕೆಲಸ ಮಾಡುವುದು ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ?. ವಿಶ್ವದ ಅತ್ಯಂತ ಪ್ರತಿಷ್ಠಿತ ಕಂಪನಿಗಳಲ್ಲಿ ಅಗ್ರಸ್ಥಾನ ಗಳಿಸಿರುವ ಗೂಗಲ್ ನಲ್ಲಿ ಕೆಲಸ ಗಿಟ್ಟಿಸುವುದು ಬಹುತೇಕರ ಕನಸು ಹೌದು. ಆದರೆ ಗೂಗಲ್ ನಲ್ಲಿ ಕೆಲಸ...
View Articleಈ ದೇಶದಲ್ಲಿ ಫೇಸ್ ಬುಕ್, ವಾಟ್ಸಪ್ ಬಳಕೆ ಮೇಲೆ ತೆರಿಗೆ ! ಕಾರಣವೇನು ಗೊತ್ತೇ…?
ಕಂಪಾಲಾ: ಸುಳ್ಳುಸುದ್ದಿ ಮತ್ತು ಗಾಸಿಪ್ ಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಉಗಾಂಡ ಸರ್ಕಾರ ಖ್ಯಾತ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ವಾಟ್ಸಪ್ ಬಳಕೆ ಮೇಲೆ ತೆರಿಗೆ ವಿಧಿಸಿದೆ. ಈ ಬಗ್ಗೆ ಉಗಾಂಡ ಸರ್ಕಾರ ಸಂಸತ್ತಿನಲ್ಲಿ...
View Articleಡೇಟಿಂಗ್ ವೆಬ್ಸೈಟ್ನಲ್ಲಿ ಸಿಕ್ಕ ಮಹಿಳೆಗೆ ಲೈಂಗಿಕ ಕ್ರಿಯೆಗೆ ಒತ್ತಾಯ: ಭಾರತೀಯ...
ನ್ಯೂಯಾರ್ಕ್: ಡೇಟಿಂಗ್ ವೆಬ್ಸೈಟ್ನಲ್ಲಿ ಸಿಕ್ಕ ಮಹಿಳೆ ಮೇಲೆ ಲೈಂಗಿಕ ಮತ್ತು ದೈಹಿಕ ದೌರ್ಜನ್ಯ ನಡೆಸಿದ್ದ ಆರೋಪದಡಿ ಭಾರತ ಮೂಲದ ಉದ್ಯಮಿಗೆ ಅಮೆರಿಕದಲ್ಲಿ ಕಠಿಣ ಶಿಕ್ಷೆ ವಿಧಿಸಲಾಗಿದೆ. 2016 ಜೂನ್ 15ರಂದು ನ್ಯೂಯಾರ್ಕ್ನ ಟೈಮ್...
View Articleಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್...
ಸಿಂಗಾಪುರ: ದೇಶ ಬಿಟ್ಟು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ಸುಮಾರು 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಮ್ಯಾನ್ಮಾರ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಥೌಂಗ್ ಟುನ್...
View Articleಸಿಂಗಾಪುರದಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರು !
ಸಿಂಗಾಪುರ: ಸಿಂಗಾಪುರದಲ್ಲಿರುವ ರಾಷ್ಟ್ರೀಯ ಆರ್ಕಿಡ್ ಗಾರ್ಡನ್ ನಲ್ಲಿರುವ ವಿಶಿಷ್ಟ ಆರ್ಕಿಡ್ ಪುಷ್ಪಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹೆಸರಿಡಲಾಗಿದೆ. ಸಿಂಗಾಪುರಕ್ಕೆ ಪ್ರವಾಸದಲ್ಲಿದ್ದಾಗ ಪ್ರಧಾನಿ ಮೋದಿ ಅಲ್ಲಿನ ಆರ್ಕಿಡ್ ಗಾರ್ಡನ್ ಗೆ...
View Articleಶವದ ಜೊತೆ ಆತನ ಕಾರನ್ನು ಇರಿಸಿ ಅಂತ್ಯಕ್ರಿಯೆ ನೆರವೇರಿಸಿದ ಕುಟುಂಬಸ್ಥರು ! ವೀಡಿಯೊ ವೈರಲ್…..
ಬೀಜಿಂಗ್: ಅಂತ್ಯಕ್ರಿಯೆ ವೇಳೆ ಶವದ ಜೊತೆ ಕಾರನ್ನು ಇರಿಸಿ ಸಮಾಧಿ ಮಾಡಿರುವ ವಿಚಿತ್ರ ಘಟನೆಯೊಂದು ಉತ್ತರ ಚೀನಾದ ಬೋಡಿಂಗ್ ನಗರದಲ್ಲಿ ನಡೆದಿದೆ. ಈ ಘಟನೆ ಮೇ 28ರಂದು ನಡೆದಿದ್ದು, ಅಂತ್ಯಕ್ರಿಯೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ....
View Articleಅಬ್ಬಾ ಫ್ಯೂಗೋ ಜ್ವಾಲಾಮುಖಿಗೆ 70 ಜನ ಸಮಾಧಿ!
ಗ್ವಾಟೆಮಾಲಾ: ಇಲ್ಲಿನ ಫ್ಯೂಗೋ ಜ್ವಾಲಾಮುಖಿ ಭಾನುವಾರ ದಿಢೀರನೇ ಬೆಂಕಿ ಉಗುಳಲು ಆರಂಭಿಸಿದ್ದು, ಭೀಕರ ಅಗ್ನಿಯ ಜ್ವಾಲೆಗೆ 70 ಮಂದಿ ಬಲಿಯಾಗಿದ್ದಾರೆ ಎಂದು ಗ್ವಾಟೆಮಾಲಾದ ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದಾರೆ. ಜ್ವಾಲಮುಖಿಯ ಭೀಕರೆ...
View Articleಪ್ರಿನ್ಸ್ ಹ್ಯಾರಿ ದಂಪತಿಯಿಂದ 63 ಕೋಟಿಯ ಉಡುಗೊರೆ ವಾಪಸ್ಸು!
ಲಂಡನ್: ಪ್ರಿನ್ಸ್ ಹ್ಯಾರಿ ಮತ್ತು ನಟಿ ಮೇಘನ್ ಮಾರ್ಕೆಲ್ ದಂಪತಿ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಮದುವೆ ಸಂದರ್ಭದಲ್ಲಿ ನೀಡಲಾಗಿರುವ ಉಡುಗೊರೆಯನ್ನು ಹಿಂತಿರುಗಿಸಲು ಹ್ಯಾರಿ ದಂಪತಿ ನಿರ್ಧರಿಸಿದೆ. ರಾಜಮನೆತನದಲ್ಲಿ ನಡೆಯುವ ಮದುವೆಯಲ್ಲಿ...
View Articleನಿಫಾ ವೈರಸ್ನಿಂದ ಮಂಗನ ಕಾಯಿಲೆ ಹರಡುವ ಭೀತಿ: ಕೇರಳದ ಹಣ್ಣು, ತರಕಾರಿ ಆಮದಿಗೆ ಸೌದಿ...
ರಿಯಾಧ್ : ಮಾರಣಾಂತಿಕ ನಿಫಾ ವೈರಸ್ ಹರಡುವ ಭೀತಿಯಲ್ಲಿ ಸೌದಿ ಅರೇಬಿಯ, ಕೇರಳದ ಶೀತಲೀಕೃತ ಅಥವಾ ಸಂಸ್ಕರಿತ ಹಣ್ಣುಹಂಪಲು ಮತ್ತು ತರಕಾರಿ ಆಮದನ್ನು ನಿಷೇಧಿಸಿದೆ. ನಿಫಾ ವೈರಸ್ನಿಂದ ಮಂಗನ ಕಾಯಿಲೆ ಹರಡುವ ಭೀತಿ ಕೂಡ ಇದೆ. ಎರಡೂ ಕಾಯಿಲೆಗಳ...
View Articleಸೌದಿಯಲ್ಲಿ ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವು!
ರಿಯಾದ್: ವಾಹನ ಚಲಾಯಿಸಲು ಮಹಿಳೆಯರಿಗಿದ್ದ ನಿಷೇಧ ತೆರವುಗೊಳಿಸಲು ಸಿದ್ಧತೆ ನಡೆಸಿರುವ ಹೊತ್ತಿನಲ್ಲಿಯೇ ಸೌದಿ ಅರೇಬಿಯಾ ಸರಕಾರ ಸೋಮವಾರ ಮಹಿಳೆಯರಿಗೆ ವಾಹನ ಪರವಾನಗಿ ಪತ್ರಗಳನ್ನು ವಿತರಿಸಿದೆ. ಸೌದಿಅರೇಬಿಯಾದಲ್ಲಿ ದಶಕಗಳಿಂದ ವಾಹನ ಚಲಾಯಿಸಲು...
View Articleದ.ಆಫ್ರಿಕಾದಲ್ಲಿ ಮಹಾತ್ಮ ಗಾಂಧಿ ಪ್ರಯಾಣಿಸಿದ್ದ ರೈಲಿನಲ್ಲಿ ಪ್ರಯಾಣ ಬೆಳೆಸಿದ ಸುಷ್ಮಾ
ಜೋಹಾನ್ಸ್ ಬರ್ಗ್: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಮಹಾತ್ಮ ಗಾಂಧಿ ಅವರು ಪ್ರಯಾಣಿಸಿದ್ದ ರೈಲಿನಲ್ಲಿ ಪೆಂಟ್ರಿಚ್ ನಿಂದ ಪೀಟರ್ ಮಾರಿಜ್ ಬರ್ಗ್ ವರೆಗೆ ಗುರುವಾರ ಪ್ರಯಾಣ ಮಾಡಿದರು. 125 ವರ್ಷಗಳ ಹಿಂದೆ ಇದೇ ರೈಲಿನ ಬಿಳಿಯರಿಗಾಗಿ...
View Articleಮುಂಬರುವ ಪುಸ್ತಕದಲ್ಲಿ ಅಕ್ರಂ ಲೈಂಗಿಕ ಜೀವನದ ಕುರಿತು ಬರೆದ ಇಮ್ರಾನ್ ಮಾಜಿ ಪತ್ನಿ ರೇಹಮ್ ಖಾನ್
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೇಹಮ್ ಖಾನ್ ಅವರಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟ್ ಸ್ಟಾರ್ ವಾಸೀಂ ಅಕ್ರಂ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ. ರೇಹಮ್ ಖಾನ್...
View Articleಅತಿ ನೂತನ ಆ್ಯಪಲ್ ‘ಐಒಎಸ್12’ಲೋಕಾರ್ಪಣೆ
ಕ್ಯಾಲಿಫೋರ್ನಿಯಾ: ವಿಶ್ವ ಡೆವಲಪರ್ಸ್ ಸಮ್ಮೇಳನ 2018ರಲ್ಲಿ ಅತಿ ನೂತನ ಆ್ಯಪಲ್ ‘ಐಒಎಸ್12’ (Apple iOS 12) ಲೋಕಾರ್ಪಣೆಯಾಗಿದೆ. ಮುಂಬರುವ ಐಫೋನ್ ಹಾಗೂ ಐಪ್ಯಾಡ್ಗಳಲ್ಲಿ ಕಂಡುಬರಲಿರುವ ಮಹತ್ತರ ಬದಲಾವಣೆ ಇದಾಗಿದೆ. ಟೆಕ್ ತಜ್ಞರ ಪ್ರಕಾರ ನೂತನ...
View Articleಎಸ್ ಸಿ ಓ ಸದಸ್ಯ ರಾಷ್ಟ್ರಗಳು, ನೆರೆಹೊರೆಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ:...
ಕ್ವಿಂಗ್ಡಾವೊ: ಎಸ್ ಸಿ ಓ ಸದಸ್ಯ ರಾಷ್ಟ್ರಗಳು ಹಾಗೂ ನೆರಹೊರೆಯ ರಾಷ್ಟ್ರಗಳ ನಡುವಿನ ಸಂಪರ್ಕಕ್ಕೆ ಭಾರತ ಆದ್ಯತೆ ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. 18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ...
View Articleಯಾಹೂ ಮೆಸೆಂಜರ್ ಗೆ ಜುಲೈ 17ಕ್ಕೆ ತಿಲಾಂಜಲಿ!
ನ್ಯೂಯಾರ್ಕ್: ವಾಟ್ಸಾಪ್, ಫೇಸ್ಬುಕ್ ಮೆಸೆಂಜರ್ಗಳ ಪರಿಣಾಮದಿಂದ ಮೂಲೆ ಗುಂಪಾಗಿದ್ದ ಯಾಹೂ ಮೆಸೆಂಜರ್ ತನ್ನ 20 ವರ್ಷದ ದೀರ್ಘಕಾಲಿಕ ಸೇವೆಗೆ ಜುಲೈ 17ರಂದು ತಿಲಾಂಜಲಿ ಹಾಡಲಿದೆ. 1998ರಂದು ಯಾಹೂ ಪೇಜರ್ ಎಂಬ ಹೆಸರಿನಲ್ಲಿ ಪರಿಚಯಗೊಂಡ ಯಾಹೂ...
View Articleಪ್ರಥಮ ‘ಬಾಂಡ್ ಗರ್ಲ್’ಹಾಲಿವುಡ್ ನಟಿ ಯುನೈಸ್ ಗೇಸನ್ ನಿಧನ
ವಾಷಿಂಗ್ಟನ್: ಹೆಸರಾಂತ ಹಾಲಿವುಡ್ ನಟಿ, ಪ್ರಥಮ ‘ಬಾಂಡ್ ಗರ್ಲ್’ ಯುನೈಸ್ ಗೇಸನ್ ಕೊನೆಯುಸಿರೆಳೆದಿದ್ದಾರೆ. ಕಳೆದ ಜೂನ್ 8ರಂದು ೯೦ ವರ್ಷದ ಗೇಸನ್ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. 1962ರಲ್ಲಿ...
View Articleಅಮೆರಿಕ ಅಧ್ಯಕ್ಷರ ಭೇಟಿಗಾಗಿ ಸಿಂಗಾಪುರ ಹೊಟೇಲ್ ನಲ್ಲಿ ತಂಗಿದ್ದ ಭಾರತೀಯ ಆಸೆ ಈಡೇರಿತೇ?
ಸಿಂಗಾಪುರ : ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರೊಂದಿಗಿನ ಐತಿಹಾಸಿಕ ಶೃಂಗಕ್ಕಾಗಿ ಸಿಂಗಾಪುರಕ್ಕೆ ಬಂದಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗುವ ಮಹದಾಸೆಯೊಂದಿಗೆ ಮಲೇಶ್ಯದ ಭಾರತ ಸಂಜಾತ 25ರ ಹರೆಯದ...
View Articleಸಿಂಗಾಪುರದಲ್ಲಿ ಭೇಟಿಯಾದ ಅಮರಿಕದ ಅಧ್ಯಕ್ಷ ಟ್ರಂಪ್ –ಉತ್ತರ ಕೊರಿಯದ ಕಿಮ್!
ಸಿಂಗಾಪುರ : ಇಂದಿಲ್ಲಿ ನಡೆಯುತ್ತಿರುವ ಅಮೆರಿಕ ಮತ್ತು ಉತ್ತರ ಕೊರಿಯ ಐತಿಹಾಸಿಕ ಶೃಂಗದಲ್ಲಿ ಪಾಲ್ಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರಗಳಿಗೆ ಸಂಬಂಧಿಸಿದ...
View Article